Home | Well Wishes

Well Wishes

image

ಕಾರವಾರ: ಮತದಾನದ ಹಕ್ಕು ಆದ್ಯ ಕರ್ತವ್ಯ : ನ್ಯಾಯಾಧೀಶ ಶ್ರೀಶಾನಂದ

ವಿವಿಧ ಮೀನುಗಾರಿಕೆ ಜೆಟ್ಟಿಗಳಿಗೆ ಸಚಿವ ಅಸ್ನೋಟಿಕರ ಭೇಟಿ...
Full story
image

ಕುಕ್ಕೆ ಮಡಿ ಸ್ನಾನವೋ ಎಂಜಲು ಸೇವನೆಯೋ?

ಕುಕ್ಕೆ ಮಡಿ ಸ್ನಾನವೋ ಎಂಜಲು ಸೇವನೆಯೋ?*ಗಂಗಾಧರ್ ಹಿರೇಗುತ್ತಿ* ತಮ್ಮ ಸಂಕಷ್ಟ ಮತ್ತು ಚರ್ಮರೋಗದ ನಿವಾರಣೆಗಾಗಿ ಬ್ರಾಹ್ಮಣರು ಉಂಡು ಬಿಟ್ಟ ಎಂಜಲೆಲೆಯ ಮೇಲೆ ಶೂದ್ರರು ಉರುಳಾಡುವ ಪದ್ಧತಿ ಇನ್ನೂ ಮುಂದುವರಿದಿರುವುದು ಪ್ರಖರ ವಿಜ್ಞಾನದ ಸಾರ್ವಭೌಮತ್ವದ ಈ ...
Full story

ವರದಕ್ಷಿಣೆ ಚಿನ್ನ- ಪವನ್ Vs ಹಣ

ವರದಕ್ಷಿಣೆ ಚಿನ್ನ- ಪವನ್ Vs  ಹಣ  ಇಸ್ಲಾಂ ಧರ್ಮದ ಪ್ರಕಾರ ವಿವಾಹ ಸಂದರ್ಭದಲ್ಲಿ ವರನು ತನ್ನ ವಧುವಿಗೆ ಮಹರ್ (ವಧುದಕ್ಷಿಣೆ) ನೀಡಬೇಕಾದುದು ಕಡ್ಡಾಯವಾಗಿದೆ. ಆದರೆ ನಮ್ಮಲ್ಲಿ ವರದಕ್ಷಿಣೆ ಎಂಬ ಅನಿಷ್ಟ ಪದ್ಧತಿ ನುಸುಳಿಕೊಂಡಿದೆ. ಇದರ ಪರಿಣಾಮವಾಗಿ ...
Full story

ಕರ್ನಾಟಕ ಲೋಕಸೇವಾ ಆಯೋಗದಿಂದ ಸಮೂಹ ಎ ಮತ್ತು ಬಿ ವೃಂದದ (Group) ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಲೋಕಸೇವಾ ಆಯೋಗದಿಂದ ಸಮೂಹ ಎ ಮತ್ತು ಬಿ ವೃಂದದ (Group) ಹುದ್ದೆಗಳಿಗೆ ಅರ್ಜಿ ಆಹ್ವಾನ ಕರ್ನಾಟಕ ಗಜೆಟೆಡ್ ಪ್ರೊಬೇಷನರ‍್ಸ್(ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) ನಿಯಮಗಳು ೧೯೯೭ ಹಾಗೂ ಕಾಲಕಾಲಕ್ಕೆ ತಿದ್ದುಪಡಿಯಾದ ನಿಯಮಗಳಡಿಯಲ್ಲಿ ೨೦೧೧ರ ಸಮೂಹ ...
Full story
image

ಅಚ್ಚರಿ ಹುಟ್ಟಿಸಿರುವ ಅಡ್ವಾಣಿ ಬಂಡುಕೋರತನ

  ದಿನೇಶ್ ಅಮೀನ್ ಮಟ್ಟು (ಪ್ರಜಾವಾಣಿ ಅಂಕಣ ಅನಾವರಣದಲ್ಲಿ)ಲಾಲಕೃಷ್ಣ ಅಡ್ವಾಣಿಯವರ ಮನಸ್ಸಿನೊಳಗೆ ಬಹಳ ಕಾಲದಿಂದ ಸುಳಿದಾಡುತ್ತಿದ್ದ ಬಂಡುಕೋರನೊಬ್ಬ ನಿಧಾನವಾಗಿ ತಲೆ ಹೊರಗೆ ಚಾಚುತ್ತಿರುವಂತೆ ಕಾಣುತ್ತಿದೆ. ಈ ಬಂಡುಕೋರತನ ಅವರನ್ನು ಪಕ್ಷ ತೊರೆಯುವ ಕಠಿಣ ...
Full story
image

ಕಿಡ್ನಿ ವೈಫಲ್ಯ ಕ್ಕೊಳಗಾದ ಯೂಸುಫ್ (ಈಚು) ಸಂಪ್ಯ ರವರಿಗೆ ಎಸ್ ಎಫ್ ಸಿ ಸಂಪ್ಯ ಇದರ ದುಬೈ ಘಟಕದ ವತಿಯಿಂದ ಅರ್ಥಿಕ ನೆರವು.

ಸುನ್ನಿ ಫ್ರೆಂಡ್ಸ್ ಕೌನ್ಸಿಲ್ (ಎಸ್ ಎಫ್ ಸಿ ) ಸಂಪ್ಯ ಇದರ ದುಬೈ ಘಟಕದವತಿಯಿಂದ, ಕಿಡ್ನಿ ವೈಫಲ್ಯ ದಿಂದ ಬಳಲುತಿರುವ ಯೂಸುಫ್(ಈಚು) ರವರಿಗೆ ಸಹಾಯ ಧನ ವನ್ನುನೀಡಲಾಯಿತು. ಎಸ್ ಎಫ್ ಸಿ ಸಂಪ್ಯ ಘಟಕದ ...
Full story

ಮಂಗಳೂರು: ಅರಬಿಕ್ ಶಿಕ್ಷಕ-ಶಿಕ್ಷಕಿ ಹುದ್ದೆಗೆ ಉಚಿತ ತರಬೇತಿ

ಮಂಗಳೂರು: ದ.ಕ.,ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಹಲವು ಪ್ರಾಥಮಿಕ-ಪ್ರೌಢ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಅರಬಿಕ್ ಭಾಷೆಯನ್ನು ಕಲಿಸಲು ಶಿಕ್ಷಕ-ಶಿಕ್ಷಕಿಯರು ಬೇಕಾಗಿದ್ದು, ಅರಬಿಕ್ ಶಿಕ್ಷಕ-ಶಿಕ್ಷಕಿ ಹುದ್ದೆಗೆ ಉಚಿತ ತರಬೇತಿ ನೀಡುವ ಯೋಜನೆಯೊಂದನ್ನು ಹಿದಾಯ-ಮೆಸ್ಕೋ ಅರಬಿಕ್ ಅಕಾಡಮಿ ...
Full story
Powered by SahilOnline.org