Well Wishes
ಪುತ್ತೂರು: ನೆಕ್ಕಿಲಾಡಿ ಜಲವಿದ್ಯುತ್ ಯೋಜನೆ ಸಂತ್ರಸ್ತರೊಂದಿಗೆ ಮಾತುಕತೆಗೆ ಸಿದ್ದ-ಹರೀಶ್ ಶೆಟ್ಟಿ
ಶಿರಾಡಿಯ ಕಡೆಗಣನೆ ಗ್ರಾ.ಪಂ. ಸದಸ್ಯರ ಆರೋಪ
ಕಾರವಾರ: ಮತದಾನದ ಹಕ್ಕು ಆದ್ಯ ಕರ್ತವ್ಯ : ನ್ಯಾಯಾಧೀಶ ಶ್ರೀಶಾನಂದ
ವಿವಿಧ ಮೀನುಗಾರಿಕೆ ಜೆಟ್ಟಿಗಳಿಗೆ ಸಚಿವ ಅಸ್ನೋಟಿಕರ ಭೇಟಿ...ಮಂಜೇಶ್ವರ: ಉಪ್ಪಳ ನಾಲ್ಕೆಡೆ ಕಳ್ಳತನ - 16 ಪವನ್ ಚಿನ್ನಾಭರಣ ಹಾಗು 37000 ರೂ ಕಳವು
ಮಹಲ್ಲ್ ಸಮ್ಮೇಳನದ ಮಾನವೀಯ ಕೂಟ್ಟಾಯಿಮ ಉದ್ಘಾಟನೆ...ಕುಕ್ಕೆ ಮಡಿ ಸ್ನಾನವೋ ಎಂಜಲು ಸೇವನೆಯೋ?
ಕುಕ್ಕೆ ಮಡಿ ಸ್ನಾನವೋ ಎಂಜಲು ಸೇವನೆಯೋ?*ಗಂಗಾಧರ್ ಹಿರೇಗುತ್ತಿ* ತಮ್ಮ ಸಂಕಷ್ಟ ಮತ್ತು ಚರ್ಮರೋಗದ ನಿವಾರಣೆಗಾಗಿ ಬ್ರಾಹ್ಮಣರು ಉಂಡು ಬಿಟ್ಟ ಎಂಜಲೆಲೆಯ ಮೇಲೆ ಶೂದ್ರರು ಉರುಳಾಡುವ ಪದ್ಧತಿ ಇನ್ನೂ ಮುಂದುವರಿದಿರುವುದು ಪ್ರಖರ ವಿಜ್ಞಾನದ ಸಾರ್ವಭೌಮತ್ವದ ಈ ...ವರದಕ್ಷಿಣೆ ಚಿನ್ನ- ಪವನ್ Vs ಹಣ
ವರದಕ್ಷಿಣೆ ಚಿನ್ನ- ಪವನ್ Vs ಹಣ ಇಸ್ಲಾಂ ಧರ್ಮದ ಪ್ರಕಾರ ವಿವಾಹ ಸಂದರ್ಭದಲ್ಲಿ ವರನು ತನ್ನ ವಧುವಿಗೆ ಮಹರ್ (ವಧುದಕ್ಷಿಣೆ) ನೀಡಬೇಕಾದುದು ಕಡ್ಡಾಯವಾಗಿದೆ. ಆದರೆ ನಮ್ಮಲ್ಲಿ ವರದಕ್ಷಿಣೆ ಎಂಬ ಅನಿಷ್ಟ ಪದ್ಧತಿ ನುಸುಳಿಕೊಂಡಿದೆ. ಇದರ ಪರಿಣಾಮವಾಗಿ ...ಕರ್ನಾಟಕ ಲೋಕಸೇವಾ ಆಯೋಗದಿಂದ ಸಮೂಹ ಎ ಮತ್ತು ಬಿ ವೃಂದದ (Group) ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ಲೋಕಸೇವಾ ಆಯೋಗದಿಂದ ಸಮೂಹ ಎ ಮತ್ತು ಬಿ ವೃಂದದ (Group) ಹುದ್ದೆಗಳಿಗೆ ಅರ್ಜಿ ಆಹ್ವಾನ ಕರ್ನಾಟಕ ಗಜೆಟೆಡ್ ಪ್ರೊಬೇಷನರ್ಸ್(ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) ನಿಯಮಗಳು ೧೯೯೭ ಹಾಗೂ ಕಾಲಕಾಲಕ್ಕೆ ತಿದ್ದುಪಡಿಯಾದ ನಿಯಮಗಳಡಿಯಲ್ಲಿ ೨೦೧೧ರ ಸಮೂಹ ...ವಿಟ್ಲಮೂಡ್ನೂರು : ಅಪಾಯಕಾರಿ ಕಲ್ಲಿನ ಕೋರೆಯ ವಿರುದ್ಧ ಸಿಡಿದೆದ್ದ ನಾಗರೀಕರು
ಕೋರ್ಟು ಮೆಟ್ಟಿಲೇರಲು ಸಿದ್ಧತೆ...ಅಚ್ಚರಿ ಹುಟ್ಟಿಸಿರುವ ಅಡ್ವಾಣಿ ಬಂಡುಕೋರತನ
ದಿನೇಶ್ ಅಮೀನ್ ಮಟ್ಟು (ಪ್ರಜಾವಾಣಿ ಅಂಕಣ ಅನಾವರಣದಲ್ಲಿ)ಲಾಲಕೃಷ್ಣ ಅಡ್ವಾಣಿಯವರ ಮನಸ್ಸಿನೊಳಗೆ ಬಹಳ ಕಾಲದಿಂದ ಸುಳಿದಾಡುತ್ತಿದ್ದ ಬಂಡುಕೋರನೊಬ್ಬ ನಿಧಾನವಾಗಿ ತಲೆ ಹೊರಗೆ ಚಾಚುತ್ತಿರುವಂತೆ ಕಾಣುತ್ತಿದೆ. ಈ ಬಂಡುಕೋರತನ ಅವರನ್ನು ಪಕ್ಷ ತೊರೆಯುವ ಕಠಿಣ ...ಕಿಡ್ನಿ ವೈಫಲ್ಯ ಕ್ಕೊಳಗಾದ ಯೂಸುಫ್ (ಈಚು) ಸಂಪ್ಯ ರವರಿಗೆ ಎಸ್ ಎಫ್ ಸಿ ಸಂಪ್ಯ ಇದರ ದುಬೈ ಘಟಕದ ವತಿಯಿಂದ ಅರ್ಥಿಕ ನೆರವು.
ಸುನ್ನಿ ಫ್ರೆಂಡ್ಸ್ ಕೌನ್ಸಿಲ್ (ಎಸ್ ಎಫ್ ಸಿ ) ಸಂಪ್ಯ ಇದರ ದುಬೈ ಘಟಕದವತಿಯಿಂದ, ಕಿಡ್ನಿ ವೈಫಲ್ಯ ದಿಂದ ಬಳಲುತಿರುವ ಯೂಸುಫ್(ಈಚು) ರವರಿಗೆ ಸಹಾಯ ಧನ ವನ್ನುನೀಡಲಾಯಿತು. ಎಸ್ ಎಫ್ ಸಿ ಸಂಪ್ಯ ಘಟಕದ ...ಮಂಗಳೂರು: ಅರಬಿಕ್ ಶಿಕ್ಷಕ-ಶಿಕ್ಷಕಿ ಹುದ್ದೆಗೆ ಉಚಿತ ತರಬೇತಿ
ಮಂಗಳೂರು: ದ.ಕ.,ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಹಲವು ಪ್ರಾಥಮಿಕ-ಪ್ರೌಢ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಅರಬಿಕ್ ಭಾಷೆಯನ್ನು ಕಲಿಸಲು ಶಿಕ್ಷಕ-ಶಿಕ್ಷಕಿಯರು ಬೇಕಾಗಿದ್ದು, ಅರಬಿಕ್ ಶಿಕ್ಷಕ-ಶಿಕ್ಷಕಿ ಹುದ್ದೆಗೆ ಉಚಿತ ತರಬೇತಿ ನೀಡುವ ಯೋಜನೆಯೊಂದನ್ನು ಹಿದಾಯ-ಮೆಸ್ಕೋ ಅರಬಿಕ್ ಅಕಾಡಮಿ ...Log in
I have read this news in the month of sept 2011 but I did not comment over it but today again I have seen this ...
That's the perefct insight in a thread like this.
I love reading these airtcles because they're short but informative.
An intelligent point of view, well exeprssed! Thanks!
realy grt work by d indians
