SahilOnline - Kannada : ಸಾಹಿಲ್ ಆನ್ ‍ಲೈನ್- ಸತ್ಯದ ಒಂದು ಪ್ರತಿಬಿಂಬ: ಮೈಸೂರು ಮೈಸೂರು: ತಲೆಮೇಲೆ ಮಲ ಹೊರುವ ಪದ್ಧತಿ ಇಲ್ಲ ================================================================================ yammar manvi on 28 July, 2010 06:43:00 ಮೈಸೂರು: ಮೈಸೂರು ನಗರದಲ್ಲಿ ತಲೆಮೇಲೆ ಮಲಹೊರುವ ಪದ್ಧತಿ ಇಲ್ಲವೆಂದು ಮಹಾನಗರ ಪಾಲಿಕೆ ಆಯುಕ್ತ ಕೆ.ಎಸ್. ರಾಯ್ಕರ್ ನಗರಾಭಿವೃದ್ಧಿ ಸಚಿವ ಎಸ್. ಸುರೇಶ್‌ಕುಮಾರ್ ಅವರಿಗೆ ಇಂದು ಮಾಹಿತಿ ನೀಡಿದರು.ಸಚಿವ ಸುರೇಶ್‌ಕುಮಾರ್ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಕೇಂದ್ರಿಯ ಮೀಸಲು ಪಡೆಗೆ ವಾಹನ ಚಾಲಕರ ನೇಮಕ ================================================================================ yammar manvi on 26 July, 2010 04:41:00 ಚಾಮರಾಜನಗರ ಜುಲೈ ೨೬ : ಕೇಂದ್ರಿಯ ಮೀಸಲು ಪೊಲೀಸ್ ಪಡೆಯು, ಕಾನ್ಸ್‌ಟೇಬಲ್ (ವಾಹನ ಚಾಲಕರು) ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಸೆಪ್ಟಂಬರ್ ೧ ರಂದು ಆಂಧ್ರಪ್ರದೇಶದ ರಂಗಾರೆಡ್ಡಿ ಸಿಕಂದರಾಬಾದ್ ನಲ್ಲಿರುವ ಹಕೀಂಪೇಟೆಯ ಸಿ‌ಆರ್‌ಪಿ‌ಎಫ್ ಗ್ರೂಫ್ ಮೈಸೂರು:ಕಚೇರಿಗಳಲ್ಲಿ ಪ್ರತೀ ಸೋಮವಾರ ಕಡ್ಡಾಯವಾಗಿ ಸಾರ್ವಜನಿಕ ದೂರುಗಳ ಪರಿಶೀಲನೆ ================================================================================ yammar manvi on 15 July, 2010 02:39:00 ಮೈಸೂರು: ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಪ್ರತೀ ಸೋಮವಾರ ತಮ್ಮ ಕಚೇರಿಗಳಲ್ಲಿ ಕಡ್ಡಾಯವಾಗಿ ಹಾಜರಿದ್ದು ಸಾರ್ವಜನಿಕರಿಂದ ಬರುವ ದೂರುಗಳನ್ನು ಪರಿಶೀಲಿಸಿ ಬಗೆಹರಿಸಬೇಕೆಂದು ಮಾನ್ಯ ಜಿಲ್ಲಾಧಿಕಾರಿ ಹರ್ಷಗುಪ್ತ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಚಾಮರಾಜನಗರ: ಶಿವಸೇನೆ, ಎಂಇ‌ಎಸ್ ಕಾರ್ಯಕರ್ತರ ವರ್ತನೆ ಖಂಡಿಸಿ ಅಲ್ಲಲ್ಲಿ ಪ್ರತಿಭಟನೆ ================================================================================ Editor SahilOnline on 13 July, 2010 02:39:00 ಕನ್ನಡ ನಾಡಿನಲ್ಲಿದ್ದುಕೊಂಡು ಕನ್ನಡ ಧ್ವಜದ ಮೇಲೆ ದೌರ್ಜನ್ಯ ಮಾಡಿರುವುದು ಕ್ಷಮಿಸಲಾರದ ಅಪರಾಧವಾಗಿದೆ ಅಕ್ರಮ ಗಣಿಗಾರಿಕೆ: ರಣರಂಗವಾದ ಸದನ ================================================================================ yammar manvi on 07 July, 2010 02:04:00 ಬೆಂಗಳೂರು,ಜು,೭:ಅಕ್ರಮ ಗಣಿಗಾರಿಕೆ ಹಗರಣದ ಚರ್ಚೆ ದಿನಕ್ಕೊಂದು ಹೊಸ ಹೊಸ ಸ್ವರೂಪ ಪಡೆಯುತ್ತಿದ್ದು, ಪ್ರತಿಪಕ್ಷಗಳ ಟೀಕೆಗೆ ರೋಸಿಹೋದ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ವಿರುದ್ಧ ಮಾಡಿದ ಟೀಕೆಯ ಕಿಡಿ ವಿಧಾನಸಭೆಯಲ್ಲಿಂದು ಜ್ವಾಲಾಮುಖಿಯಾಗಿ