Home | ರಾಜ್ಯ ವಾರ್ತೆ | ಮೈಸೂರು

ಮೈಸೂರು

image

ಮಂಡ್ಯ: ‘ಗೋಹತ್ಯೆ ನಿಷೇಧ: ಕೆಲವು ಪ್ರಶ್ನೆಗಳು’ ಕರಪತ್ರ ಬಿಡುಗಡೆ: ಗೋಹತ್ಯೆ ನಿಷೇಧ ಬ್ರಾಹ್ಮಣ-ಶೂದ್ರರ ನಡುವಿನ ಸಂಘರ್ಷ: ಹನುಮಂತಯ್ಯ

ನಿಮ್ಮ ಪೂರ್ವಿಜರ (ಬ್ರಾಹ್ಮಣರು) ನಮ್ಮ ಪೂರ್ವಿಜರ (ಬ್ರಾಹ್ಮಣೇತ ರರು) ನಡುವೆ ಎಂದೋ ನಡೆದ ಹೋರಾಟವನ್ನು ಮತ್ತೆ ಏಕೆ ಮರುಸ್ಥಾ ಪಿಸಲು ಹೊರಟಿದ್ದೀರಿ
Full story

ಬೆಂಗಳೂರು: ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಬಂದರೆ ರಾಜ್ಯದ 74 ಕ್ಷೇತ್ರಗಳು ಮಹಿಳೆಯರ ಪಾಲಿಗೆ

ಶೇಕಡಾ ೪೯.೪೯ ಕ್ಕಿಂತ ಹೆಚ್ಚಿನ ಮಹಿಳಾ ಮತದಾರರು ಇರುವ ವಿಧಾನಸಭಾ ಕ್ಷೇತ್ರಗಳು ಮೀಸಲು ಕ್ಷೇತ್ರಗಳಾಗಿ ಪರಿವರ್ತನೆಯಾಗಲಿವೆ - ಹಲವು ಪ್ರಮುಖರು ಕಣದಿಂದ ಹೊರಕ್ಕೆ ಹೋಗುವ ಸಾಧ್ಯತೆ ...
Full story

ಮೈಸೂರು: ಮಾಹಿತಿ ಪಡೆಯಲು ಕಾನೂನು ತಜ್ಞರ ಅಗತ್ಯ ಇಲ್ಲ - ಶ್ರೀ ಕೆ. ವೆಂಕಟೇಶ್

ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಪಡೆಯಲು ಜಾತಿ, ವಿದ್ಯ, ಬಡವ ಬಲ್ಲಿದ, ನಗರವಾಸಿ, ಗ್ರಾಮೀಣರು ಎಂಬ ಯಾವ ಭೇದಭಾವವಿಲ್ಲದೆ ಎಲ್ಲರೂ ತಮಗೆ ಅಗತ್ಯವಿರುವ ಮಾಹಿತಿಯನ್ನು ಪಡೆಯಲು ಸ್ವತಂತ್ರರು...
Full story

ಮಂಡ್ಯ:ಸಮ್ಮೇಳನವನ್ನು ಹಾಳುಗೆಡವಲು ಯತ್ನಿಸಿದ ಮತಾಂಧರು

ಮತಾಂಧರಿಗೆ ಒಳ್ಳೆಯದು, ಜನಪರವಾದದ್ದು, ಸುಂದರವಾದುದು ಯಾವುದಿದ್ದರೂ ಸಹಿಸಲು ಸಾಧ್ಯವಿಲ್ಲವೆಂಬುದು ಮಂಡ್ಯದಲ್ಲಿ ಮತ್ತೊಮ್ಮೆ ಸಾಬೀತಾಯಿತು. ...
Full story
Log in
Powered by SahilOnline.org