Home | ರಾಜ್ಯ ವಾರ್ತೆ

ರಾಜ್ಯ ವಾರ್ತೆ

ಬೆಂಗಳೂರು: ಉಡುಪಿಯ ಸೈಂಟ್ ಮೇರಿಸ್ ಬೀಚ್‌ನಲ್ಲಿ ವಿದೇಶಿಗರ ರಾಸಲೀಲೆ ಪ್ರಕರಣ - ಸರ್ಕಾರವೇ ಹೊಣೆ-ಕಾಂಗ್ರೆಸ್ ಆರೋಪ

ಬೆಂಗಳೂರು,ಫೆ,೭: ಉಡುಪಿಯ ಸೈಂಟ್ ಮೇರಿಸ್ ಬೀಚ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ನೆಪದಲ್ಲಿ ನಡೆದ ವಿದೇಶಿಗರ ರಾಸಲೀಲೆ ಪ್ರಕರಣಕ್ಕೆ ರಾಜ್ಯ ಸರ್ಕಾರವೇ ನೇರಹೊಣೆ ಎಂದು ಆರೋಪಿಸಿರುವ ಕಾಂಗ್ರೆಸ್ ಪಕ್ಷ, ತಪ್ಪಿತಸ್ಧರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು
Full story
image

ಮೂಡಿಗೆರೆ ಪದವಿ ಕಾಲೇಜು ವಿಧ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಮತ್ತು ಸಹಯೋಗ ಶಿಬಿರ

ಮೂಡಿಗೆರೆ: ಅಕ್ರಮ ಮರಳುಗಾರಿಕೆ ತಡೆಯದಿದ್ದರೆ ಪೆ .11 ರಂದು ಪ್ರತಿಭಟನೆ...
Full story

ಬೆಂಗಳೂರು: ರಾಜ್ಯ ಯೋಜನಾ ಮಂಡಳಿಯ ನೂತನ ಸದಸ್ಯರ ನೇಮಕ

ಬೆಂಗಳೂರು: ಕರಿಬಸವಯ್ಯ ಅವರ ಅಕಾಲಿಕ ನಿಧನಕ್ಕೆ ಸಚಿವ ಬಿ.ಎನ್.ಬಚ್ಚೇಗೌಡರ ತೀವ್ರ ಸಂತಾಪ...
Full story

ಬಳ್ಳಾರಿ: ರೆಡ್ಡಿ ನಿವಾಸಕ್ಕೆ ಸಿಬಿಐ ತಂಡ: ದಾಖಲೆಗಳ ಪರಿಶೀಲನೆ

ಬಳ್ಳಾರಿ: ಅಕ್ರಮ ಗಣಿಗಾರಿಕೆಯ ಆರೋಪದ ಹಿನ್ನೆಲೆಯಲ್ಲಿ ಈಗಾಗಲೇ ಬಂಧಿತರಾಗಿ ಆಂಧ್ರಪ್ರದೇಶದ ಚಂಚಲಗೂಡ ಜೈಲಿನಲ್ಲಿರುವ ಮಾಜಿ ಸಚಿವ ಜರ್ನಾರ್ದನ ರೆಡ್ಡಿ ಹಾಗೂ ಓಬಳಾಪುರ ಮೈನಿಂಗ್ ಕಂಪನಿ ಮುಖ್ಯಸ್ಥ ಶ್ರೀನಿವಾಸ ರೆಡ್ಡಿಯವರ ನಿವಾಸಕ್ಕೆ ರವಿವಾರ ಮುಂಜಾನೆ ಸಿಬಿಐ ...
Full story
Powered by SahilOnline.org