SahilOnline - Kannada : ಸಾಹಿಲ್ ಆನ್ ‍ಲೈನ್- ಸತ್ಯದ ಒಂದು ಪ್ರತಿಬಿಂಬ: ಬೆಳಗಾವಿ ಪರಿಶಿಷ್ಟ ಜಾತಿ-ಜನಾಂಗದ ಕಲ್ಯಾಣ ಕಾರ್ಯಕ್ರಮಗಳನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಕರೆ ================================================================================ yammar manvi on 06 July, 2010 02:50:00 ಬೆಳಗಾವಿ: ಸರಕಾರದ ವಿವಿಧ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ: ಜನಾಂಗದ ಜನರ ಕಲ್ಯಾಣಕ್ಕಾಗಿ ಇರುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಏಕರೂಪ್ ಕೌರ್ ಇಂದಿಲ್ಲಿ ಅಧಿಕಾರಿಗಳಿಗೆ ಸೂಚಿಸಿದರು. ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ ಜಿಲ್ಲಾ ಬೆಂಗಳೂರು: ವಂತಿಗೆ ವಸೂಲಿ ತಡೆಗೆ ಕೇಂದ್ರ ಶಿಕ್ಷಣ ಕಾಯ್ದೆ ಹಕ್ಕು ರಾಜ್ಯದಲ್ಲೂ ಜಾರಿಗೆ ================================================================================ Editor SahilOnline on 02 July, 2010 03:21:00 ಪ್ರತಿಷ್ಠಿತ ಶಾಲೆ ಎಂಬ ಭ್ರಮೆ ಬಿಡಲು ಪಾಲಕರಿಗೆ ಕರೆ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ: ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ ================================================================================ yammar manvi on 02 July, 2010 05:45:00 ಬೆಳಗಾವಿ: ಜುಲೈ ೨೦೧೧ ನೇ ಅಧಿವೇಶನದ ಡೆಹರಾಡೂನ್‌ದಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿನಲ್ಲಿ ಎಂಟನೇ ತರಗತಿಗೆ ಪ್ರವೇಶ ಪಡೆಯಲು ಕರ್ನಾಟಕ ರಾಜ್ಯದ ಬಾಲಕರಿಗೆ ಅರ್ಹತಾ ಪರೀಕ್ಷೆಯು ಬರುವ ಡಿಸೆಂಬರ್ ೧ ಹಾಗೂ ೨ ರಂದು ಬೆಳಗಾವಿ:ಅಂಗವಿಕಲ ಅಭ್ಯರ್ಥಿಗಳಿಗೆ ಡಿಪ್ಲೋಮಾ ಕೋರ್ಸುಗಳ ಪ್ರವೇಶಕ್ಕೆ ಅವಕಾಶ ================================================================================ yammar manvi on 02 July, 2010 05:42:00 ಬೆಳಗಾವಿ: ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ವತಿಯಿಂದ ವಿಶೇಷವಾಗಿ ಅಂಗವಿಕಲ ಅಭ್ಯರ್ಥಿಗಳಿಗೆ ೩ ವರ್ಷದ ಡಿಪ್ಲೋಮಾ ಕೋರ್ಸುಗಳ ಪ್ರವೇಶಕ್ಕೆ ಪಾಲಿಟೆಕ್ನಿಕ್‌ಗಳಲ್ಲಿ ಅವಕಾಶ ದೊರೆಕಿರುತ್ತದೆ. ಕರ್ನಾಟಕ ಮಂಗಳೂರು, ಬೆಳಗಾವಿ ಮತ್ತು ಹಾಸನ್ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಡಿಪ್ಲೋಮಾ ತುಮಕೂರು:ಬಿಜೆಪಿ ಸರಕಾರದಲ್ಲಿ ದಲಿತರಿಗೆ ರಕ್ಷಣೆಯಿಲ್ಲ: ದೊರೈರಾಜು ================================================================================ yammar manvi on 01 July, 2010 10:37:00 ತುಮಕೂರು, ಜು.1: ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ದಲಿತರ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ, ರೈತರು ಹಾಗೂ ಮಹಿಳೆಯರ ಹಿತ ಕಾಯುವಲ್ಲಿ ವಿಫಲವಾಗಿದ್ದು, ದಲಿತರಿಗೆ ರಕ್ಷಣೆಯಿಲ್ಲದಂತಾಗಿದೆ ಎಂದು ಚಿಂತಕ ಕೆ.ದೊರೈರಾಜು ಆತಂಕ