SahilOnline - Kannada : ಸಾಹಿಲ್ ಆನ್ ‍ಲೈನ್- ಸತ್ಯದ ಒಂದು ಪ್ರತಿಬಿಂಬ: ಬೆಂಗಳೂರು ಬಳ್ಳಾರಿ ರೆಡ್ಡಿಗಳಿಂದ ಕಾಂಗ್ರೇಸ್ ವಿರುದ್ದ ರಣಕಹಳೆ ================================================================================ yammar manvi on 28 July, 2010 06:20:00 ಬೆಂಗಳೂರು,ಜು,೨೮-ಬಳ್ಳಾರಿ ಟು ಮೈಸೂರು ಪಾದಯಾತ್ರೆಯನ್ನು ರದ್ದು ಮಾಡಿದ ಪಕ್ಷದ ವರಿಷ್ಟರ ತೀರ್ಮಾನಕ್ಕೆ ಸೆಡ್ಡು ಹೊಡೆದಿರುವ ಗಣಿರೆಡ್ಡಿಗಳ ಪಡೆ ಬಳ್ಳಾರಿ ಜಿಲ್ಲೆಯಾದ್ಯಂತ ಕಾಂಗ್ರೆಸ್ ವಿರುದ್ಧ ಹೋರಾಟ ಆರಂಭಿಸಿದೆ.ತಲೆ ಬೋಳಿಸಿಕೊಂಡು, ಕಪ್ಪು ಬಟ್ಟೆ ಧರಿಸಿಕೊಂಡ ಆರೋಗ್ಯ ಸಚಿವ ಕಾಂಗ್ರೇಸ್ ಚೈತ್ರ ಯಾತ್ರೆಗೆ ಆದ್ಧೂರಿ ಸ್ವಾಗತ ================================================================================ yammar manvi on 25 July, 2010 06:46:00 ಕಾಂಗ್ರೆಸ್ ಮುಖಂಡರಿಗೆ ಕಾಲುನೋವು, ಕೆಲವರಿಗೆ ಜ್ವರ, ಮತ್ತೆ ಕೆಲವರಿಗೆ ತಲೆ ನೋವು. ಆದರೆ ಇದ್ಯಾವುದೂ ಪಾದಯಾತ್ರೆಗೆ ಅಡ್ಡಿಯಾಗಲಿಲ್ಲ. ಅಕ್ರಮ ಗಣಿಗಾರಿಕೆ ವಿರೋಧಿಸಿ ಅದೇ ಹುಮ್ಮಸ್ಸು, ಉತ್ಸಾಹ, ಒಗ್ಗಟ್ಟಿನೊಂದಿಗೆ ಪಾದಯಾತ್ರೆಯಲ್ಲಿ ಸಾಗಿದರು. ನಾಡಿನ ಗಮನ ಸೆಳೆಯುವಲ್ಲಿ ಸಫಲರಾದರು. ಎಚ್‌ಡಿಕೆ ಕುಟುಂಬ ದಿಢೀರ್ ಶ್ರೀಮಂತರಾಗಿದ್ದು ಹೇಗೆ?: ರೆಡ್ಡಿ ಕಿಡಿ ================================================================================ yammar manvi on 21 July, 2010 02:25:00 ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಒಂದು ತಿಂಗಳಲ್ಲಿಯೇ ಬಿಎಸ್‌ಕೆ ವ್ಯವಹಾರ ದುಪ್ಪಟ್ಟಾಗಿತ್ತು. ಆರು ತಿಂಗಳಲ್ಲೇ ಸಂಸ್ಥೆಯ ಬ್ಯಾಂಕ್ ಖಾತೆಗೆ 36.7ಕೋಟಿ ರೂಪಾಯಿ ನಗದು ಜಮಾ ಆಗಿತ್ತು. ಇದನ್ನು ಮಾಡಿದ್ದು ಯಾರು, ಏಕೆ ಎನ್ನುವುದಕ್ಕೆ ನನ್ನ ಬಳಿ ಮಾಹಿತಿ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ರಾಜ್ಯಪಾಲರಿಂದ ಪ್ರಧಾನಿ ಭೇಟಿ: ಕಮಲ ಪಾಳಯದಲ್ಲಿ ತಳಮಳ ================================================================================ yammar manvi on 14 July, 2010 05:20:00 ಬೆಂಗಳೂರು,ಜುಲೈ,೧೪-ಆಕ್ರಮ ಗಣಿಗಾರಿಕೆಯ ವಿರುದ್ಧ ಸಮರ ಸಾರಿರುವ ಹಂಸರಾಜ್ ಭಾರಧ್ವಾಜ್ ಇಂದು ಪ್ರಧಾನಿ ಹಾಗೂ ಗೃಹ ಸಚಿವರನ್ನು ಭೇಟಿ ಮಾಡಿ ರಹಸ್ಯ ಚರ್ಚೆ ನಡೆಸಿದ್ದು ಈ ಬೆಳವಣಿಗೆ ಕಮಲದ ಪಾಳೆಯದಲ್ಲಿ ಹಾಹಾಕಾರ ಏಳಲು ಕಾರಣವಾಗಿದೆ.ದೆಹಲಿ ಯಾತ್ರೆ ಸರ್ಕಾರವನ್ನು ವಿಸರ್ಜಿಸಿ ಮಧ್ಯಂತರ ಚುನಾವಣೆಗೆ ತೆರಳಿ. ಸಿ.ಎಂಗೆ ಮಾಜಿ ಪ್ರಧಾನಿ ಸಲಹೆ ================================================================================ yammar manvi on 13 July, 2010 05:26:00 ಬೆಂಗಳೂರು,ಜು,೧೩:ಅಕ್ರಮ ಗಣಿಗಾರಿಕೆ ಹಗರಣವನ್ನು ಸಿಬಿ‌ಐಗೆ ವಹಿಸಲು ಸಾಧ್ಯವಾಗದಿದ್ದರೆ ರಾಜ್ಯ ಬಿಜೆಪಿ ಸರ್ಕಾರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ವಿಸರ್ಜನೆ ಮಾಡಿ ಮಧ್ಯಂತರ ಚುನಾವಣೆಗೆ ತೆರಳಬೇಕೆಂದು ಮಾಜಿ ಪ್ರಧಾನಿ, ಜೆಡಿ‌ಎಸ್ ವರಿಷ್ಠ ಎಚ್.ಡಿ.ದೇವೇಗೌಡ ಇಂದಿಲ್ಲಿ ಒತ್ತಾಯಿಸಿದ್ದಾರೆ. ಮಧ್ಯಂತರ ಚುನಾವಣೆಗೆ ತೆರಳು