ಕ್ರೀಡೆ
ಸಚಿನ್ ವಿಶ್ವದಾಖಲೆಯ ದ್ವಿಶತಕ; ಭಾರತ 401/3
ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಚೊಚ್ಚಲ ದ್ವಿಶತಕ ಬಾರಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (ಅಜೇಯ 200) ಬಿರುಸಿನಾಟದ ನೆರವಿನಿಂದ ಭಾರತ ತಂಡವು ಇಲ್ಲಿ ದಕ್ಷಿಣ ಆಫ್ರಿಕಾ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ನಿಗದಿತ 50 ಓವರುಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 401 ರನ್ ಗಳಿಸಿದ್ದು, ಬೃಹತ್ ಸವಾಲನೊಡ್ಡಿದೆ.
ಬೆರಾಕ್, ಮಲೇಶಿಯಾ: ಮಲೇಶಿಯನ್ ರ್ಯಾಲಿ ಚಾಂಪಿಯನ್ ಶಿಪ್ - ಗ್ರೂಪ್ - ಎನ್ ನಲ್ಲಿ ಅರ್ಜುನ್ ಮತ್ತು ಮೂಸಾ ತಂಡ ವಿಜಯಿ
44.5 ಅಂಕಗಳೊಂದಿಗೆ ಅಗ್ರಸ್ಥಾನ ...ಮುಂಬೈ: ಲಂಕಾ ವಿರುದ್ಧ ಟೀಂ ಇಂಡಿಯಾಗೆ ಸರಣಿ ಜಯ; ಟೆಸ್ಟ್ ಶ್ರೇಯಾಂಕದಲ್ಲಿ ಭಾರತಕ್ಕೆ ಅಗ್ರಸ್ಥಾನ
ಮಹೇಂದ್ರ ಸಿಂಗ್ ಧೋನಿ ಸತತ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಪಡೆದು ಮಾಜಿ ನಾಯಕ ಅಜರುದ್ದಿನ್ ದಾಖಲೆಗೆ ಸಮ...ಕಾನ್ಪುರ ಟೆಸ್ಟ್: ಭಾರತಕ್ಕೆ ಭರ್ಜರಿ ಗೆಲುವು
ಶ್ರೀಲಂಕಾ ವಿರುದ್ದದ ಎರಡನೆಯ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಒಂದು ಇನ್ನಿಂಗ್ಸ್ ಮತ್ತು 144 ರನ್ಗಳ ಭಾರೀ ಜಯ...ಹೊಸದಿಲ್ಲಿ: ವಾಡಾ ವಿಧಿಗೆ ಬದ್ದರಾಗಲು ಕ್ರೀಡಾ ಸಚಿವರ ನಿವೇದನೆ
ಉದ್ದೀಪನ ದ್ರವ್ಯ ಮುಕ್ತ ಜಗತ್ತಿನ ನಿರ್ಮಾಣ ವಾಡಾ ಪ್ರಯತ್ನ - ಅದಕ್ಕೆ ಎಲ್ಲರೂ ಕೈ ಜೋಡಿಸಬೇಕು - ಎಂ.ಎಸ್. ಗಿಲ್ ...ಮುಂಬೈ: ವಾಡಾ ನಿಯಮ ನಿಬಂಧನೆಗೆ ಬಿಸಿಸಿಐ ವಿರೋಧ
ವೈದ್ಯ ಪರೀಕ್ಷೆ ಓಕೆ ಆದರೆ ಮೂರು ತಿಂಗಳ ವಸತಿ ವಿವರ ಯಾಕೆ? - ಶಶಾಂಕ್ ಮನೋಹರ್ ...ಲಾರ್ಡ್ಸ್: ಕಡೆಗೂ ಐತಿಹಾಸಿಕ ಗೆಲುವು ಸಾಧಿಸಿದ ಇಂಗ್ಲೆಂಡ್ - ಮಿಂಚಿದ ಫ್ಲಿಂಟಾಫ್
ಇಂಗ್ಲೆಂಡ್ ಗೆ 115 ರನ್ ಗಳ ಗೆಲುವು - 75 ವರ್ಷಗಳ ನಂತರ ಮನೋನ್ನತ ದಿಗ್ವಿಜಯ ...ಮುಂಬೈ: 2011 ವಿಶ್ವಕಪ್ ಕ್ರಿಕೆಟ್ - ಅಂತಿಮ ಪಂದ್ಯ ಸಹಿತ 29ಪಂದ್ಯಗಳು ಭಾರತದಲ್ಲಿ
ಸಹ ಅತಿಥೇಯತ್ವ ಪಾಕ್ ನಿಂದ ಹಿಂದಕ್ಕೆ - ಹಾರೂನ್ ಲೋರ್ಗಟ್...ಹ್ಯಾಮಿಲ್ಟನ್: ಕೀವೀಸ್ ನೆಲದಲ್ಲಿ ಭಾರತಕ್ಕೆ ಪ್ರಥಮ ಏಕದಿನ ಸರಣಿ ವಿಜಯ
ಹತ್ತು ವಿಕೆಟ್ ಜಯ - ರನ್ ಸ್ಫೋಟಿಸಿದ ಸೆಹವಾಗ್ ...Log in
- ಪ್ರವಾದಿ(ಸ)ಯವರೇಕೆ ಅನೇಕ ಬಾರಿ ವಿವಾಹವಾದರು?
- ಮಂಗಳೂರು: ಅದ್ಯಪಾಡಿ ಮಸೀದಿ ಆವರಣದಲ್ಲಿ ನಿರ್ಮಾಣ ಹಂತದ ಕಟ್ಟಡ ರಾತ್ರೋರಾತ್ರಿ ಕೆಡವಿ ಹಾಕಿದ ದುಷ್ಕರ್ಮಿಗಳು
- ಮಾವಿನಕಟ್ಟೆ ಬಳಿ ಬೈಕ್-ರಿಕ್ಷಾ ಅಪಘಾತ ಮೂವರು ಗಂಭೀರ
- ಭಟ್ಕಳ: ರಿಕ್ಷಾ ಬೈಕ್ ಡಿಕ್ಕಿ -ಆರು ಜನರಿಗೆ ಗಾಯ, ಮೂವರ ಸ್ಥಿತಿ ಚಿಂತಾಜನಕ
- ದುಬೈ: ಅಗಲಿದ ಖಮ್ರಿ ಬಾಷಾ ಹಾಗೂ ಮೌಲಾನಾ ಇಕ್ಬಾಲ್ ನದ್ವಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಭಟ್ಕಳ ಮುಸ್ಲಿಂ ಜಮಾತ್ ದುಬೈ
Very sad.But don't afraid.When you Muslims fear to die then Allah will humiliate you by such kind of sadists.No matters whatever efforts and plots these ...
A cristian,Michael H Heart wrote a book,The 100 in which he's mentioned most influencial persons throughout the mankind and given No.1 place for Muhammad Sallallahu ...
good work brothers keep it up
"Don't follow the living among you.Because the living may fail at any time."Said by ABDULLAH BIN ABBAS radhiyallahu anhu.Perfectly Suits for the self declared Gods ...
i want see this image
