SahilOnline - Kannada : ಸಾಹಿಲ್ ಆನ್ ‍ಲೈನ್- ಸತ್ಯದ ಒಂದು ಪ್ರತಿಬಿಂಬ: ಉಡುಪಿ ಉಡುಪಿಯಲ್ಲಿ ಸರಣಿ ಅಪಘಾತ ================================================================================ yammar manvi on 28 July, 2010 07:05:00 ಉಡುಪಿ, ಜು.28: ನಗರದ ಎಂಜಿಎಂ ಕಾಲೇಜು ಬಳಿ ಉಡುಪಿ-ಮಣಿಪಾಲ ರಾಜ್ಯ ಹೆದ್ದಾರಿಯಲ್ಲಿ ನಿನ್ನೆ ಸಂಭವಿಸಿದ ಸರಣಿ ಅಪಘಾತದಲ್ಲಿ ಕಾರು ಹಾಗೂ ಬಸ್ಸುಗಳು ಜಖಂಗೊಂಡಿವೆ.ಗುಂಡಿಬೈಲಿನ ಕೆ.ಲಕ್ಷ್ಮೀಕಾಂತ ಶೆಣೈ ಎಂಬವರು ತಮ್ಮ ಕಾರಿನಲ್ಲಿ ಮಣಿಪಾಲದತ್ತ ಹೋಗುತ್ತಾ ಎಂಜಿಎಂ ಉಡುಪಿ ಜಿಲ್ಲಾಸ್ಪತ್ರೆಯ ಶವಾಗಾರ ದುರಸ್ತಿಗೆ ಆಗ್ರಹ: ‘ಶವಯಾತ್ರೆ’ ನಡೆಸಿ ಪ್ರತಿಭಟನೆ ================================================================================ yammar manvi on 28 July, 2010 07:01:00 ಉಡುಪಿ, ಜು.28: ಕಳೆದ ಎರಡು ವರ್ಷಗಳಿಗೂ ಅಧಿಕ ಸಮಯದಿಂದ ದುರಸ್ತಿಗಾಗಿ ಮುಚ್ಚಿರುವ ಜಿಲ್ಲಾ ಸರಕಾರಿ ಆಸ್ಪತ್ರೆಯ ಶೀತಲೀಕೃತ ಶವಾಗಾರವನ್ನು ಕೂಡಲೇ ದುರಸ್ತಿಗೊಳಿಸಬೇಕೆಂದು ಆಗ್ರಹಿಸಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಇಂದು ‘ಶವ ಯಾತ್ರೆ’ ನಡೆಸುವ ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯ ಆತ್ಮಹತ್ಯೆ ================================================================================ yammar manvi on 28 July, 2010 07:00:00 ಹಿರಿಯಡ್ಕ, ಜು.28: ವಿಚಾರಣಾಧೀನ ಖೈದಿಯೊಬ್ಬ ಕಾರಾಗೃಹದ ಸ್ನಾನಗೃಹದಲ್ಲಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಜಾರು ಗ್ರಾಮದ ಕಾಜರಗುತ್ತು ಎಂಬಲ್ಲಿರುವ ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ಇಂದು ಬೆಳಗ್ಗೆ 10 ಗಂಟೆ ನಡೆದಿದೆ.ಕೃಷ್ಣ ಮರಕಾಲ ಉಡುಪಿ: ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಂವಾದ, ಪ್ರತಿಭಾ ಪುರಸ್ಕಾರ ಹಾಗೂ ಶೈಕ್ಷಣಿಕ ಸಮ್ಮೇಳನ ================================================================================ yammar manvi on 26 July, 2010 04:53:00 ಉಡುಪಿ: ಉಡುಪಿ ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಹಾಗೂ ಪದವಿಪೂರ್ವ ವಿದ್ಯಾಲಯಗಳ ಪ್ರಾಚಾರ‍್ಯರ ಸಂಘ, ಉಡುಪಿ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆ, ಶ್ರೀ ವಿಷ್ಣುಮೂರ್ತಿ ಪ್ರೌಢಶಾಲೆ, ಕುದಿ ಇವರ ಸಂಯುಕ್ತ ಉಡುಪಿ: ಗಾಳಿ-ಮಳೆಗೆ ವ್ಯಾಪಕ ಹಾನಿ ================================================================================ yammar manvi on 22 July, 2010 07:08:00 ಉಡುಪ: ಜಿಲ್ಲೆಯಲ್ಲಿ ಮಳೆ ಬಿರುಸುಗೊಂಡಿದ್ದು ಜೊತೆಗೆ ಸಿಡಿಲು, ಗಾಳಿಯಿಂದಾಗಿ ವ್ಯಾಪಕ ಪ್ರಮಾಣದ ಹಾನಿ ಸಂಭವಿಸಿದೆ.ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ ಪಾಲ್‌ಜೆಡ್ಡಜು ಎಂಬಲ್ಲಿ ಭಾಸ್ಕರ ಸೋಮಯಾಜಿ ಎಂಬವರ ತೋಟಕ್ಕೆ ಸಿಡಿಲು ಬಡಿದು ಬೆಳೆಗಳಿಗೆ ಹಾನಿಯಾಗಿದೆ. ಅಲ್ಲದೆ