ಉಡುಪಿ

image

ಕಲ್ಲಡ್ಕ : ಈದ್ ಮಿಲಾದ್, ನೂತನ ಕಟ್ಟಡ ಉದ್ಘಾಟನೆ

ಪ್ರವಾದಿ ಸ್ನೇಹಕ್ಕಿಂತ ಮಿಗಿಲಾದ ಸ್ನೇಹ ಯಾವುದೂ ಇಲ್ಲ - ಖಾಝಿ ಸಯ್ಯಿದ್ ಹಾಶಿಂ ಕುಂಞಿಕೋಯ ತಂಙಳ್
Full story

ಮಲ್ಪೆ: ಸೈಂಟ್ ಮೇರಿಸ್‌ನಲ್ಲಿ ‘ಸ್ಪ್ರಿಂಗ್ ಝೂಕ್’: ಸಿಎಂರಿಂದ ಸಮರ್ಥನೆ

ಮಲ್ಪೆ: ಇಲ್ಲಿಗೆ ಸಮೀಪದ ಪ್ರಾಕೃತಿಕ ಸೌಂದರ್ಯದ ಸೈಂಟ್ ಮೇರಿಸ್ ಐಲ್ಯಾಂಡ್‌ನಲ್ಲಿ ಮೂರು ದಿನಗಳ ಕಾಲ ನಡೆದ ಅಂತಾರಾಷ್ಟ್ರೀಯ ಮಟ್ಟದ ಸಂಗೀತ ಮತ್ತು ಜಾನಪದ ಕಲಾ ಮೇಳ ‘ಸ್ಪ್ರಿಂಗ್ ಝೂಕ್’ನ್ನು ಮುಖ್ಯಮಂತ್ರಿ ಸದಾನಂದ ಗೌಡ ಸಮರ್ಥಿಸಿಕೊಂಡಿದ್ದು, ...
Full story

ವಿಟ್ಲ :ಇತ್ತೀಚೆಗೆ ನಡೆಯುತ್ತಿರುವ ಸಮಾಜೋತ್ಸವಗಳು ಹಿಂದೂ ಸಮಾಜೋತ್ಸವ ಅಲ್ಲ - ಪರಿವಾರ ಉತ್ಸವ -ಬೊಂಡಾಲ ಜಗನ್ನಾಥ ಶೆಟ್ಟಿ

ಜನತೆಯಲ್ಲಿ ಕೋಮುಭಾವನೆಯನ್ನು ಕೆರಳಿಸಿದ ದೇಶದ ಜನತೆಯಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿರುವ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ವೈದ್ಯ ಹಾಗೂ ಬ್ರಾಹ್ಮಣ ವರ್ಗಕ್ಕೆ ಅವಮಾನ ...
Full story
image

ಉಡುಪಿ:ಪುತ್ತಿಗೆ ಶ್ರೀಗಳ ಉಪವಾಸ ಆರಂಭ

ಉಡುಪಿ: ಸೋದೆ ಶ್ರೀಗಳ ಪರ್ಯಾಯಾದ ದರ್ಬಾರ್ ಗೆ ಪುತ್ತಿಗೆ ಶ್ರೀಗಳನ್ನು ಆಹ್ವಾನಿಸದ ಹಿನ್ನೆಲೆಯಲ್ಲಿ ಉಂಟಾದ ಪರ್ಯಾಯ ವಿವಾದ ಈಗ ಉಪವಾಸದ ಮೂಲಕ ಕಾವು ಪಡೆದುಕೊಳ್ಳುತ್ತಿದ್ದು, ಅಷ್ಟ ಮಠದ ಏಕತೆಗಾಗಿ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ...
Full story
image

ವಿಟ್ಲ: ನೇರಳಕಟ್ಟೆಯಲ್ಲಿ ಅನಧಿಕೃತ ಜಲ್ಲಿ ಘಟಕ ಸ್ಥಾಪನೆಗೆ ವಿರೋಧ

ಪರಿಸರವಿಡೀ ಧೂಳಿನಿಂದ ಆವೃತವಾಗಿ ಈಗಾಗಲೇ ಕೆಲವರು ಆರೋಗ್ಯ ಸಮಸ್ಯೆಗೆ ಒಳಗಾಗಿದ್ದಾರೆ - ಕೆ.ಪಿ.ರಾಜೇಶ್ ...
Full story
Log in
Powered by SahilOnline.org