Home | ದ.ಕ.ಜಿಲ್ಲಾ ವಾರ್ತೆ

ದ.ಕ.ಜಿಲ್ಲಾ ವಾರ್ತೆ

image

ಪುತ್ತೂರು: ಬೇಂದ್ರೆ ಬಳಿಕ ಕಾವ್ಯಕ್ಕೆ ಶೃಂಗ ಸ್ಥಾನ ನೀಡಿದವರು ಕಂಬಾರರು

ಕಂಬಾರರ ಕಾವ್ಯದಲ್ಲಿ ಜನಪದ ಸಂಸ್ಕೃತಿಯ ಬಿಂಬನೆಯಿದ್ದು, ಪರಂಪರೆ ಮತ್ತು ಪರಿವರ್ತನೆಯ ಮೂಲಕ ಆದರ್ಶ ಸಮಾಜ ನಿರ್ಮಾಣದ ಆಶಯ -ಡಾ. ಝಮೀರುಲ್ಲಾ ಷರೀಫ್
Full story
image

ಪಡುಬಿದ್ರಿ: ಮೂರುವರೆ ವರ್ಷಗಳ ಬಿಜೆಪಿ ನಡೆಸಿದ್ದು ಜಾಹೀರಾತು ಘೋಷಣೆ - ಕುಮಾರಸ್ವಾಮಿ ಲೇವಡಿ

60 ದಿನಗಳ ಕಾಲ ಜಿಲ್ಲೆಯಾದ್ಯಂತ ಸಂಚರಿಸುವ ಗ್ರಾಮ ಯಾತ್ರೆಯ ಟ್ಯಾಬ್ಲೋಗೆ ಚಾಲನೆ...
Full story

ಸುರತ್ಕಲ್: ಮಣಿಕಂಠನ ಕೊಲೆಯ ಪ್ರಮುಖ ಆರೋಪಿಯ ಕೊಲೆ

 ಮಂಗಳೂರು: ಬಸ್ ಕ್ಲೀನರ್ ಮುಂಚೂರು ನಿವಾಸಿ ಮಣಿ ಯಾನೆ ಮಣಿಕಂಠ ಎಂಬಾತನನ್ನು ಕೊಲೆಗೈದ ಪ್ರಮುಖ ಆರೋಪಿಯನ್ನು ಕೊಲೆಗೈದು ಸೂರಿಂಜೆಗೆ ಹೋಗುವ ರಸ್ತೆಯ ಜಂತಬೆಟ್ಟು ಬಳಿ ಎಸೆದು ಹೋದ ಘಟನೆ ಇಂದು ಬೆಳಗ್ಗೆ ವರದಿಯಾಗಿದೆ. ಇದು ...
Full story

ಸುರತ್ಕಲ್: ತಂಡದಿಂದ ಯುವಕನ ಕೊಲೆ

ಮಂಗಳೂರು: ಕ್ಷುಲಕ ಕಾರಣಕ್ಕಾಗಿ ಯುವಕನೋರ್ವನನ್ನು ತಂಡವೊಂದು ಚೂರಿಯಿಂದ ಇರಿದು ಕೊಲೆಗೈದ ಘಟನೆ ರವಿವಾರ ನಸುಕಿನ ಜಾವ ಸುರತ್ಕಲ್‌ನ ಚೇಳಾರು ಎಂಆರ್‌ಪಿಎಲ್ ಕಾಲನಿಯಲ್ಲಿ ನಡೆದಿದೆ.ಖಾಸಗಿ ಬಸ್ ಕ್ಲೀನರ್ ಮುಂಚೂರು ನಿವಾಸಿ ಮಣಿ ಯಾನೆ ಮಣಿಕಂಠ (32) ...
Full story

ಪುತ್ತೂರು: ಮನೆಯಿಂದ ಚಿನ್ನಾಭರಣ ಕಳವು

ನಾಪತ್ತೆಯಾದ ಜೋಡಿ ಮಡಿಕೇರಿ ಸಮೀಪದ ನಾಪೋಕ್ಲು ಎಂಬಲ್ಲಿ ಪತ್ತೆ...
Full story
Powered by SahilOnline.org