SahilOnline - Kannada : ಸಾಹಿಲ್ ಆನ್ ‍ಲೈನ್- ಸತ್ಯದ ಒಂದು ಪ್ರತಿಬಿಂಬ: ಯಲ್ಲಾಪುರ ಸಿಂದಗಿ: ಭ್ರಷ್ಟಾಚಾರಕ್ಕೆ ನೊಂದು ವಿದ್ಯಾರ್ಥಿಯ ಆತ್ಮಹತ್ಯೆ ================================================================================ sub editor on 27 January, 2012 11:51:00 ಸಿಂದಗಿ, ಜ.28: ಬಿಜಾಪುರದ ಸಿಂದಗಿಯ ಕಾಲೇಜು ವಿದ್ಯಾರ್ಥಿಯೋರ್ವ ಭ್ರಷ್ಟಾಚಾರಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ.ಇಲ್ಲಿನ ಆರ್.ಬಿ.ಪಾಟೀಲ್ ಕಾಲೇಜಿನ ಪ್ರಥಮ ವರ್ಷದ ಬಿಎ ವಿದ್ಯಾರ್ಥಿ ಶಿವಪುತ್ರ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.ಈತ ಬಿಜಾಪುರ: ಪಾಕ್ ಧ್ವಜ ಹಾರಾಟ: ಬಂಧಿತ ಆರೋಪಿಗಳು ಶ್ರೀರಾಮಸೇನೆ ಕಾರ್ಯಕರ್ತರು; ಎಸ್ಪಿ ಸ್ಪಷ್ಟನೆ ================================================================================ sub editor on 07 January, 2012 09:40:00 ಬಿಜಾಪುರ: ಸಿಂಧಗಿ ಪಟ್ಟಣದ ತಹಶೀಲ್ದಾರ್ ಆವರಣದಲ್ಲಿ ಪಾಕ್ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ್ರೋಹದ ಆರೋಪದಲ್ಲಿ ಬಂಧಿತರಾಗಿರುವ ಎಲ್ಲ ಆರು ಮಂದಿ ಆರೋಪಿಗಳು ಶ್ರೀರಾಮಸೇನೆಯ ಕಾರ್ಯಕರ್ತರು ಎಂದು ಬಿಜಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬೆಂಗಳೂರು: ಯುವಕನ ಅನುಮಾನಸ್ಪದ ಸಾವು ================================================================================ sub editor on 05 January, 2012 10:46:00 ಬೆಂಗಳೂರು: ಯುವಕನೋರ್ವನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಇಂದು ಬೆಳಗ್ಗೆ ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದು, ಈತನ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.ಕಮಲಾನಗರದ ಸೋಮಶೇಖರ್ (25) ಎಂಬಾತನ ಮೃತದೇಹ ಲಗ್ಗೆರೆ ಪಿಳ್ಳಪ್ಪನ ಕಟ್ಟೆಯ ಚೆನ್ನೈ: ‘ತೇನ್’ ಚಂಡಮಾರುತ: ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಸೂಚನೆ ================================================================================ sub editor on 29 December, 2011 02:55:00 ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ಪ್ರಬಲ ಚಂಡಮಾರುತ ‘ತೇನ್’ ಎದ್ದಿರುವುದರಿಂದಾಗಿ ಮೀನುಗಾರರು ಮುಂದಿನ ಎರಡು ದಿನಗಳ ಕಾಲ ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆಯ ಅಧಿಕಾರಿಗಳು ಸೂಚಿಸಿದ್ದಾರೆ.ಚೆನ್ನೈನಿಂದ 250 ಕಿ.ಮೀ., ಪುದುಚೆರಿಯಿಂದ 270 ಕಿ.ಮೀ. ಹಾಗೂ ಉತ್ತರ ವಾಯುವ್ಯದಲ್ಲಿ ಚಿಕ್ಕಮಗಳೂರು: ಪ್ರೌಢಶಾಲಾ ಸಹಶಿಕ್ಷಕರ ಸಂಘ: ಬೇಡಿಕೆ ಈಡೇರಿಕೆಗಾಗಿ ಸಾಂಕೇತಿಕ ಮುಷ್ಕರ ================================================================================ sub editor on 05 December, 2011 11:38:00 ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಬಹುದಿನದ ಬೇಡಿಕೆಯಾದ ವೇತನ ತಾರತಮ್ಯ. ಭಡ್ತಿ ಆರೋಗ್ಯ ವಿಮೆ, ಶಿಕ್ಷಕರನ್ನು ರಜಾರಹಿತ ನೌಕರರನ್ನಾಗಿ ಪರಿವರ್ತಿಸುವುದು. ಅನುದಾನಿತ ವಿದ್ಯಾಸಂಸ್ಥೆಗೆ ಸರಕಾರಿ ವಿದ್ಯಾಸಂಸ್ಥೆಯ ನೌಕರರ ಎಲ್ಲಾ ಸೌಲಭ್ಯಗಳನ್ನು ನೀಡುವುದು