SahilOnline - Kannada : ಸಾಹಿಲ್ ಆನ್ ‍ಲೈನ್- ಸತ್ಯದ ಒಂದು ಪ್ರತಿಬಿಂಬ: ಯಲ್ಲಾಪುರ ಭಟ್ಕಳ: ವ್ಯಕ್ತಿಗೆ ಹಲ್ಲೆ : ದೂರು ದಾಖಲು ================================================================================ yammar manvi on 11 July, 2010 04:52:00 ಭಟ್ಕಳ: ವ್ಯಕ್ತಿಯೋರ್ವನನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.ಗುಳ್ಮಿಯ ಫೈರೋಝ ಹುಸೇನ ಠಾಣೆಯಲ್ಲಿ ನೀಡಿದ ದೂರಿನಲ್ಲಿ ನಿನ್ನೆ ಸಂಜೆ ತಾನು ನಡೆದುಕೊಂಡು ಹೋಗುತ್ತಿರುವ ಬೆಂಗಳೂರು: ಸಧ್ಯವೆ ೪೮೭ ಪಶು ವೈದ್ಯ, ೬೪೨ ಸಹಾಯಕರ ನೇಮಕ .ಪಶುಸಂಗೋಪನಾ ಖಾತೆ ಸಚಿವ ರೇವುನಾಯಕ್ ಬೆಳಮಗಿ ================================================================================ yammar manvi on 07 July, 2010 01:13:00 ಬೆಂಗಳೂರು,ಜುಲೈ,೭-ರಾಜ್ಯದ ಪಶುವೈದ್ಯಕೀಯ ಆಸ್ಪತ್ರೆಗಳಿಗೆ ಸಧ್ಯದಲ್ಲೇ ೪೮೭ ವೈದ್ಯರು,೬೪೨ ಸಹಾಯಕರನ್ನು ನೇಮಕ ಮಾಡುವ ಕೆಲಸ ಪೂರ್ಣವಾಗಲಿದೆ ಎಂದು ಪಶುಸಂಗೋಪನಾ ಖಾತೆ ಸಚಿವ ರೇವುನಾಯಕ್ ಬೆಳಮಗಿ ಹೇಳಿದ್ದಾರೆ.ವಿಧಾನಸಭೆಯಲ್ಲಿಂದು ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಪ್ರಕಾಶ್ ಹುಕ್ಕೇರಿ ಅವರ ಪ್ರಸ್ತಾಪಕ್ಕೆ ಬೆಂಗಳೂರು:ವನ್ಯ ಪ್ರಾಣಿಗಳ ಧಾಳಿಯಿಂದ ಸಾವಿಗೀಡಾಗುವ ರೈತರಿಗೆ ಎರಡು ಲಕ್ಷ ರೂ ಪರಿಹಾರ ================================================================================ yammar manvi on 06 July, 2010 05:08:00 ಬೆಂಗಳೂರು,ಜುಲೈ,೬-ವನ್ಯ ಪ್ರಾಣಿಗಳ ಧಾಳಿಯಿಂದ ಸಾವಿಗೀಡಾಗುವ ರೈತರಿಗೆ ಎರಡು ಲಕ್ಷ ರೂ ಪರಿಹಾರ ನೀಡಲು ಸರ್ಕಾರ ತಯಾರಿ ನಡೆಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.ವಿಧಾನಸಭೆಯಲ್ಲಿಂದು ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ರಾಮಚಂದ್ರ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಬೆಂಗಳೂರು:ರಾಜಿನಾಮೆ ಹಿಂಪಡೆಯುವಂತೆ ಲೋಕಾಯುಕ್ತರಿಗೆ ಸರ್ಕಾರ ದುಂಬಾಲು ================================================================================ yammar manvi on 02 July, 2010 05:14:00 ಬೆಂಗಳೂರು,ಜುಲೈ,೨-ಭ್ರಷ್ಟಾಚಾರದ ವಿರುದ್ಧ ನೀವು ನಡೆಸಿದ್ದ ಹೋರಾಟವನ್ನು ಮುಂದುವರಿಸುವ ದೃಷ್ಟಿಯಿಂದ ಕೊಟ್ಟಿರುವ ರಾಜೀನಾಮೆಯನ್ನು ಹಿಂಪಡೆಯಿರಿ ಎಂದು ರಾಜ್ಯ ಸರ್ಕಾರ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರಿಗೆ ಪೂಸಿ ಹೊಡೆದಿದೆ.ಆದರೆ ಸರ್ಕಾರದ ಪೂಸಿಗೆ ಕರಗದ ಲೋಕಾಯುಕ್ತ ನ್ಯಾಯಮೂರ್ತಿ ಬೆಂಗಳೂರು: ಶ್ರೀ ಶ್ರೀ ಶ್ರೀ ೧೦೮ ಸಚಿವರು ಯಾರು? ================================================================================ yammar manvi on 25 June, 2010 01:56:00 ಬೆಂಗಳೂರು,ಜೂನ್,೨೫-ಯಡಿಯೂರಪ್ಪ ಸರ್ಕಾರದ ಶ್ರೀ ಶ್ರೀ ಶ್ರೀ ೧೦೮ ಸಚಿವರು ಯಾರು?ಅವರೆಂದರೆ ಅವರೇ ಆರೋಗ್ಯ ಸಚಿವ ಬಿ.ಶ್ರೀರಾಮುಲು. ಈಗವರಿಗೆ ಏಕ್ ಸೋ ಆಟ್ ಎಂಬ ಬಿರುದು ದಯಪಾಲಿಸಿದವರು ಲೋಕಸಭೆಯ ಪ್ರತಿಪಕ್ಷದ ನಾಯಕಿ, ಬಿಜೆಪಿಯ ರಾಷ್ಟ್ರೀಯ ಧುರೀಣೆ