ಯಲ್ಲಾಪುರ
ಸಿಂದಗಿ: ಭ್ರಷ್ಟಾಚಾರಕ್ಕೆ ನೊಂದು ವಿದ್ಯಾರ್ಥಿಯ ಆತ್ಮಹತ್ಯೆ
ಸಿಂದಗಿ, ಜ.28: ಬಿಜಾಪುರದ ಸಿಂದಗಿಯ ಕಾಲೇಜು ವಿದ್ಯಾರ್ಥಿಯೋರ್ವ ಭ್ರಷ್ಟಾಚಾರಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ.ಇಲ್ಲಿನ ಆರ್.ಬಿ.ಪಾಟೀಲ್ ಕಾಲೇಜಿನ ಪ್ರಥಮ ವರ್ಷದ ಬಿಎ ವಿದ್ಯಾರ್ಥಿ ಶಿವಪುತ್ರ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.ಈತ
ಬಿಜಾಪುರ: ಪಾಕ್ ಧ್ವಜ ಹಾರಾಟ: ಬಂಧಿತ ಆರೋಪಿಗಳು ಶ್ರೀರಾಮಸೇನೆ ಕಾರ್ಯಕರ್ತರು; ಎಸ್ಪಿ ಸ್ಪಷ್ಟನೆ
ಬಿಜಾಪುರ: ಸಿಂಧಗಿ ಪಟ್ಟಣದ ತಹಶೀಲ್ದಾರ್ ಆವರಣದಲ್ಲಿ ಪಾಕ್ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ್ರೋಹದ ಆರೋಪದಲ್ಲಿ ಬಂಧಿತರಾಗಿರುವ ಎಲ್ಲ ಆರು ಮಂದಿ ಆರೋಪಿಗಳು ಶ್ರೀರಾಮಸೇನೆಯ ಕಾರ್ಯಕರ್ತರು ಎಂದು ಬಿಜಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ...ಬೆಂಗಳೂರು: ಯುವಕನ ಅನುಮಾನಸ್ಪದ ಸಾವು
ಬೆಂಗಳೂರು: ಯುವಕನೋರ್ವನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಇಂದು ಬೆಳಗ್ಗೆ ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದು, ಈತನ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.ಕಮಲಾನಗರದ ಸೋಮಶೇಖರ್ (25) ಎಂಬಾತನ ಮೃತದೇಹ ಲಗ್ಗೆರೆ ಪಿಳ್ಳಪ್ಪನ ಕಟ್ಟೆಯ ...ಚೆನ್ನೈ: ‘ತೇನ್’ ಚಂಡಮಾರುತ: ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಸೂಚನೆ
ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ಪ್ರಬಲ ಚಂಡಮಾರುತ ‘ತೇನ್’ ಎದ್ದಿರುವುದರಿಂದಾಗಿ ಮೀನುಗಾರರು ಮುಂದಿನ ಎರಡು ದಿನಗಳ ಕಾಲ ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆಯ ಅಧಿಕಾರಿಗಳು ಸೂಚಿಸಿದ್ದಾರೆ.ಚೆನ್ನೈನಿಂದ 250 ಕಿ.ಮೀ., ಪುದುಚೆರಿಯಿಂದ 270 ಕಿ.ಮೀ. ಹಾಗೂ ಉತ್ತರ ವಾಯುವ್ಯದಲ್ಲಿ ...ಚಿಕ್ಕಮಗಳೂರು: ಪ್ರೌಢಶಾಲಾ ಸಹಶಿಕ್ಷಕರ ಸಂಘ: ಬೇಡಿಕೆ ಈಡೇರಿಕೆಗಾಗಿ ಸಾಂಕೇತಿಕ ಮುಷ್ಕರ
ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಬಹುದಿನದ ಬೇಡಿಕೆಯಾದ ವೇತನ ತಾರತಮ್ಯ. ಭಡ್ತಿ ಆರೋಗ್ಯ ವಿಮೆ, ಶಿಕ್ಷಕರನ್ನು ರಜಾರಹಿತ ನೌಕರರನ್ನಾಗಿ ಪರಿವರ್ತಿಸುವುದು. ಅನುದಾನಿತ ವಿದ್ಯಾಸಂಸ್ಥೆಗೆ ಸರಕಾರಿ ವಿದ್ಯಾಸಂಸ್ಥೆಯ ನೌಕರರ ಎಲ್ಲಾ ಸೌಲಭ್ಯಗಳನ್ನು ನೀಡುವುದು ...Log in
- ಬೆಂಗಳೂರು: ಉಡುಪಿಯ ಸೈಂಟ್ ಮೇರಿಸ್ ಬೀಚ್ನಲ್ಲಿ ವಿದೇಶಿಗರ ರಾಸಲೀಲೆ ಪ್ರಕರಣ - ಸರ್ಕಾರವೇ ಹೊಣೆ-ಕಾಂಗ್ರೆಸ್ ಆರೋಪ
- ಬೆಂಗಳೂರು: ರಾಜ್ಯದಲ್ಲಿ ಹೊಸ ತಾಲ್ಲೂಕುಗಳ ರಚನೆ ಪ್ರಕ್ರಿಯೆ ಪರಿಶೀಲನಾ ಹಂತದಲ್ಲಿದೆ - ಡಿ.ವಿ. ಸದಾನಂದಗೌಡ
- ಚಾಮರಾಜನಗರ: ಗಡಿ ಜಿಲ್ಲೆಯಲ್ಲಿ ಸಾವಯನ ಕೃಷಿ ಕಾರ್ಯಗಾರ
- ಪುತ್ತೂರು : ರಾಜ್ಯದಲ್ಲಿ ಇರುವುದು ಬಿಜೆಪಿ ಸರ್ಕಾರ ಅಲ್ಲ. ಅದು ಯಡಿಯೂರಪ್ಪ ಸರ್ಕಾರ : ಉರಿಮಜಲು ರಾಮ ಭಟ್
- ಪುತ್ತೂರು: ಯುವಮೋರ್ಚಾದಲ್ಲಿ ಇಂದಿರಾ ಮತ್ತು ರಾಜೀವ್ ಗಾಂಧಿ ಬಗ್ಗೆ ಕೀಳಾಗಿ ಮಾತನಾಡಿದ ನಳಿನ್ ಕುಮಾರ್ ಕಟೀಲ್ - ಹೇಮನಾಥ ಶೆಟ್ಟಿ ಖಂಡನೆ
I have read this news in the month of sept 2011 but I did not comment over it but today again I have seen this ...
That's the perefct insight in a thread like this.
I love reading these airtcles because they're short but informative.
An intelligent point of view, well exeprssed! Thanks!
realy grt work by d indians
