SahilOnline - Kannada : ಸಾಹಿಲ್ ಆನ್ ‍ಲೈನ್- ಸತ್ಯದ ಒಂದು ಪ್ರತಿಬಿಂಬ: ಶಿರಸಿ ತುಮಕೂರು: ಐ.ಎ.ಎಸ್., ಐ.ಪಿ.ಎಸ್. ಪೂರ್ವಭಾವಿ ಪರೀಕ್ಷೆಯ ತರಬೇತಿಗಾಗಿ ಅರ್ಜಿ ಆಹ್ವಾನ ================================================================================ yammar manvi on 26 July, 2010 05:01:00 ತುಮಕೂರು ಜು.೨೬: ಸಮಾಜ ಕಲ್ಯಾಣ ಹಾಗೂ ಬಿ.ಸಿ.ಎಂ. ಇಲಾಖೆ ವತಿಯಿಂದ ರಾಜ್ಯದ ಪ.ಜಾತಿ, ಪ.ಪಂಗಡ ಮತ್ತು ಹಿಂದುಳಿದ ವರ್ಗಕ್ಕೆ ಸೇರಿದ ಪ್ರತಿಭಾವಂತ ಪದವಿ ಸ್ನಾತಕೋತ್ತರ ಪದವೀಧರ ಅಭ್ಯರ್ಥಿಗಳಿಂದ ದೆಹಲಿ / ಬೆಂಗಳೂರು ಸಂಸ್ಥೆಗಳಲ್ಲಿ ಐ.ಎ.ಎಸ್., ಭಂಟ್ವಾಳ: ಸ್ವಾಭಿಮಾನದ ಬದುಕು ಅವಶ್ಯಕ ================================================================================ yammar manvi on 13 July, 2010 05:12:00 ಬಂಟ್ವಾಳ:ಜನರು ಸ್ವಾಭಿಮಾನದಿಂದ ಬದುಕಾಬೇಕಾಗಿದೆ, ಸ್ವಾವಲಂಬಿ ಜೀವನ ನಡೆಸುವುದು ಅತ್ಯವಶ್ಶಕವಾಗಿದೆ. ಮಹಿಳೆಯರು ಈ ಬಗ್ಗೆ ಚಿಂತನೆ ನಡೆಸಿ ಕುಟುಂಬದ ಆರ್ಥಿಕ ನಿರ್ವಹಣೆಯಲ್ಲಿ ಪ್ರಮುಖ ನಹಿಸಬೇಕೇಂದು ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮಹಾ ಪ್ರಬಂಧಕ ಬಂಟ್ವಾಳ: ಗಾಣಿಗ ಸಂಘದಿಂದ ರೂ.೨ಲಕ್ಷ ಪ್ರೋತ್ಸಾಹಧನ ವಿತರಣೆ, ಸಮುದಾಯ ಅಭಿವೃದ್ಧಿಗೆ ರೂ.೫ಲಕ್ಷ: ವಿ.ಆರ್.ಸುದರ್ಶನ್ ಘೋಷಣೆ ================================================================================ yammar manvi on 11 July, 2010 05:01:00 ಬಂಟ್ವಾಳ: ತಾಲ್ಲೂಕಿನ ಪಾಣೆಮಂಗಳೂರಿನಲ್ಲಿ ಹಿಂದುಳಿದ ವರ್ಗ ಗಾಣಿಗ ಸಮಾಜದ ಸಮುದಾಯ ಭವನ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ರೂ.೫ಲಕ್ಷ ಅನುದಾನ ನೀಡುವುದಾಗಿ ವಿಧಾನಪರಿಷತ್ ಹಾಲಿ ಸದಸ್ಯ, ಮಾಜಿ ಸಭಾಪತಿ ಭರವಸೆ ನೀಡಿದ್ದಾರೆ. ಬಂಟ್ವಾಳ ಚಿತ್ರದುರ್ಗ: ಸನ್ಯಾಸಿನಿಯ ವಿವಾಹ ಪ್ರಕರಣ ‘ಮದುವೆ ವೈಯಕ್ತಿಕ ವಿಚಾರ’ ================================================================================ yammar manvi on 08 July, 2010 07:17:00 ಚಿತ್ರದುರ್ಗ, ಜು. 8: ಮುರುಘರಾಜೇಂದ್ರ ಶಾಖಾ ಮಠ ಶಿರಸಿಯ ರುದ್ರದೇವ ಪೀಠದ ಸನ್ಯಾಸಿನಿ ಯುವಕನೊಬ್ಬನನ್ನು ಪ್ರೀತಿಸಿ ವಿವಾಹವಾದ ಹಿನ್ನೆಲೆಯಲ್ಲಿ ಮುರುಘ ಮಠದ ಬಗ್ಗೆ ನಿಂದಿಸುವುದು ಬೇಡ ಎಂದು ಮುರುಘ ರಾಜೇಂದ್ರ ಮಠದ ಮುರುಘರಾಜೇಂದ್ರ ಶಿವಮೂರ್ತಿ ಮಂಗಳೂರು:ರಾಷ್ಟ್ರೀಯ ಯೂತ್ ಕೋರ್ ಕಾರ್ಯಕರ್ತರ ನೇರ ನೇಮಕಾತಿ ================================================================================ yammar manvi on 08 July, 2010 07:03:00 ಮಂಗಳೂರು, ಜು.8: ನೆಹರು ಯುವ ಕೇಂದ್ರದಿಂದ ದಕ್ಷಿಣಕನ್ನಡ ಜಿಲ್ಲೆಗೆ ರಾಷ್ಟ್ರೀಯ ಯೂತ್ ಕೋರ್ ಯೋಜನೆಯಡಿ ಕಾರ್ಯಕರ್ತರನ್ನು ನೇಮಕ ಮಾಡಿಕೊಳ್ಳಲು, ನೇರ ಸಂದರ್ಶನ ಜು.14ರಂದು ನಡೆಯಲಿದೆ. ಪದವಿ/ಪಿಯುಸಿ ವಿದ್ಯಾರ್ಹತೆ ಹೊಂದಿರುವ, 25 ವರ್ಷದೊಳಗಿನ ಯುವಕ/ಯುವತಿಯರು ಮಧ್ಯಾಹ್ನ 2:30