SahilOnline - Kannada : ಸಾಹಿಲ್ ಆನ್ ‍ಲೈನ್- ಸತ್ಯದ ಒಂದು ಪ್ರತಿಬಿಂಬ: ಕಾರವಾರ ಕಾರವಾರ:ಪ್ಲಾಸ್ಟಿಕ್ ವಿರೋಧಿ ಆಂದೋಲನಕ್ಕೆ ವಿದ್ಯಾರ್ಥಿಗಳಿಂದ ಸಹಕಾರ ================================================================================ yammar manvi on 25 July, 2010 11:10:00 ಕಾರವಾರ-೨೬ : ಜಿಲ್ಲಾಧಿಕಾರಿಗಳ ಪ್ಲಾಸ್ಟಿಕ್-ವಿರೋಧಿ ಆಂದೋಲನ ಹಾಗೂ ಪರಿಸರಪರ ಕಾರ್ಯಕ್ರಮಗಳಿಂದ ಪ್ರೇರೇಪಿತರಾದ ಅವರ್ಸಾದ ಹಟ್ಟಿಕೇರಿಯ ಜೇಸಿ ಹೈಯರ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕೆ. ಅಮರನಾರಾಯಣ ಅವರನ್ನು ಭೇಟಿಯಾಗಿ ತಮ್ಮ ಸಹಭಾಗಿತ್ವ ಹಾಗೂ ಜಿಲ್ಲೆಯಲ್ಲಿ ಅಪರೂಪದ ಗದ್ದೆನಾಟಿ ಕಾರ್ಯಕ್ರಮ: ಅಪ್ಪಟ ರೈತರಾದ ಜಿಲ್ಲಾಧಿಕಾರಿ ================================================================================ yammar manvi on 26 July, 2010 05:01:00 ಜಿಲ್ಲಾಧಿಕಾರಿ ಅಪ್ಪಟ ರೈತನ ವೇಷಭೂಷಣ ತೊಟ್ಟು ಆರಂಭದಲ್ಲಿ ತಲೆಗೊಂದು ಟವಲ್ ಸುತ್ತಿ ಕರಿಕಂಬಳಿ ಹೊತ್ತು ಇತರೇ ರೈತರಿಗೆ ಕರಿಕಂಬಳಿ ಹಾಗೂ ಸಲಕರಣೆ ವಿತರಿಸಿ ಅವರನ್ನು ಸನ್ಮಾನಿಸಿದರು. ನಂತರ ಎಲ್ಲರೂ ಸೇರಿ ರೈತ ಪ್ರತಿಜ್ಞಾವಿಧಿ ಭೋಧಿಸಿ ಕೃಷಿ ಭೂಮಿಯನ್ನು ಬರಡಾಗಿಸುವುದಿಲ್ಲ. ಕೃಷಿಯೇ ಜೀವನಾಧಾರವೆಂದರು ಬೆಂಗಳೂರು: ಪಾದಯಾತ್ರೆ ಬಳ್ಳಾರಿ ತಲುಪುವ ವೇಳೆಗೆ ರಾಜ್ಯ ಬಿಜೆಪಿ ಸರ್ಕಾರ ಪತನ:ಕಾಂಗ್ರೆಸ್ ಮುಖಂಡರ ಭವಿಷ್ಯ ================================================================================ yammar manvi on 26 July, 2010 04:29:00 ದಾಸನಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ, ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್, ಈ ಸರ್ಕಾರ ದಿನಗಳನ್ನು ಎಣಿಸುತ್ತಿದ್ದು, ಶೀಘ್ರ ಪತನಹೊಂದಲಿದೆ ಎಂದು ಹೇಳಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ೩೫೭.೭ ಮಿ.ಮೀ ಮಳೆ ================================================================================ yammar manvi on 23 July, 2010 05:25:00 ಕಾರವಾರ-೨೩ : ಜಿಲ್ಲೆಯಾದ್ಯಂತ ಜುಲೈ ೨೩ ರಂದು ೩೫೭.೭ಮಿ.ಮೀ ಮಳೆಯಾದ ವರದಿಯಾಗಿದೆ. ಅಂಕೋಲಾ ೩೧.೨ಮಿ.ಮೀ. ಭಟ್ಕಳ ೧೩.೨ಮಿ.ಮೀ,ಹಳಿಯಾಳ ೩೩.೬ಮಿ.ಮೀ, ಹೊನ್ನಾವರ ೩೦.೯ಮಿ.ಮೀ, ಕಾರವಾರ ೨೦.೨ಮಿ.ಮೀ,ಕುಮಟಾ ೧೯.೨ಮಿ.ಮೀ, ಮುಂಡಗೋಡ ೧೮.೨ಮಿ.ಮೀ, ಸಿದ್ದಾಪೂರ ೪೨.೪ಮಿ.ಮೀ. ಶಿರಸಿ ೩೮.೦ಮಿ.ಮೀ, ಪೋಲೀಸ್ ಭರ್ತಿ :ಮಧ್ಯವರ್ತಿಗಳಿಂದ ಎಚ್ಚರಿಕೆ ================================================================================ yammar manvi on 15 July, 2010 03:12:00 ಕಾರವಾರ-೧೫ : ಉತ್ತರ ಕನ್ನಡ ಜಿಲ್ಲೆಯಲ್ಲಿ ಖಾಲಿ ಇರುವ ಸಿವಿಲ್ ಪಿಸಿ/ಮಹಿಳಾ ಪಿ.ಸಿ.ಹುದ್ದೆಗಳಿಗೆ ದಿನಾಂಕ : ೧೬-೭-೨೦೧೦ ರಿಂದ ೨೪-೦೭-೨೦೧೦ ರವರೆಗೆ ಸಿರ್ಸಿಯ ಶ್ರೀ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಸಹಿಷ್ಣುತೆ ಹಾಗೂ ದೇಹದಾರ್ಡ್ಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.