SahilOnline - Kannada : ಸಾಹಿಲ್ ಆನ್ ‍ಲೈನ್- ಸತ್ಯದ ಒಂದು ಪ್ರತಿಬಿಂಬ: ಹಳಿಯಾಳ ಕಾರವಾರ:ವಾಹನಗಳ ಬಹಿರಂಗ ಹರಾಜು ,ಟ್ರಾನ್ಸ್ ಫಾರ್ಮರ್ ದುರಸ್ತಿಗೆ ದರಪಟ್ಟಿ ================================================================================ yammar manvi on 15 July, 2010 03:15:00 ಕಾರವಾರ-೧೫ : ಅಬಕಾರಿ ಮೊಕದ್ದಮೆಗಳಲ್ಲಿ ಜಪ್ತು ಮಾಡಲಾದಂತಹ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡಿರುವ ಅಶೋಕ ಲೈಲೆಂಡ್ ಟ್ಯಾಂಕರನ್ನು ಜುಲೈ ೨೩ ರಂದು ಮಧ್ಯಾಹ್ನ ೧೨-೩೦ ಗಂಟೆಗೆ ಅಬಕಾರಿ ನಿರೀಕ್ಷಕರ ಕಚೇರಿ ದಾಂಡೇಲಿಯಲ್ಲಿ, ಈಚರ್ ಲಾರಿ, ಅಶೋಕ ಶಿವಮೊಗ್ಗ: ವೇತನಾನುದಾನಕ್ಕೆ ಒತ್ತಾಯ: ಶಿವಮೊಗ್ಗದಲ್ಲಿ ತೀವ್ರಗೊಂಡ ಶಿಕ್ಷಕರ ಧರಣಿ :ಆಮರಣಾಂತ ಉಪವಾಸ ಮುಷ್ಕರ ಆರಂಭ ================================================================================ yammar manvi on 08 July, 2010 06:59:00 ಶಿವಮೊಗ್ಗ, ಜು.8 ವೇತನಾನುದಾನಕ್ಕೆ ಒತ್ತಾಯಿಸಿ ಕಳೆದ 13 ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅನುದಾನರಹಿತ ಶಾಲೆಗಳ ಶಿಕ್ಷಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇಂದಿನಿಂದ ಆಮರಣಾಂತ ಉಪವಾಸ ಮುಷ್ಕರ ಆರಂಭಿಸಿದ್ದಾರೆ. ಆಮರಣಾಂತ ಉಪವಾಸ ಎಬಿವಿಪಿ, ಭಜರಂಗದಳಕ್ಕೆ ಹರಾಜುಗೊಂಡ ಮಾಧ್ಯಮಲೋಕ ================================================================================ yammar manvi on 06 July, 2010 04:15:00 ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಹೋಟೆಲ್ ಉದ್ಯಮಕ್ಕೆ ಮಾತ್ರವಲ್ಲ, ಇಡೀ ಮಾಧ್ಯಮ ಉದ್ಯಮಕ್ಕೂ ಒಳ್ಳೆ ಸುಗ್ಗಿಯಾಗಿತ್ತು. ಕನಿಷ್ಟ ಒಂದು ತಿಂಗಳ ಕಾಲ ಪ್ರತಿಯೊಂದು ಪತ್ರಿಕೆಯು ದಿನಂಪ್ರತಿ ಎರಡು-ಮೂರು ಇಲಾಖೆಗಳಿಂದ ಲಕ್ಷ-ಲಕ್ಷ ಬೆಲೆಯ ಜಾಹೀರಾತು ಪಡೆಯುತ್ತಿದ್ದವು. ಮುರುಡೇಶ್ವರದಲ್ಲಿ ವೈದ್ಯರ ದಿನಾಚರಣೆ ================================================================================ yammar manvi on 01 July, 2010 02:58:00 ಭಟ್ಕಳ: ಜುಲೈ ೧ ವೈದ್ಯರ ದಿನಚಾರಣೆಯನ್ನು ಮುರುಡೇಶ್ವರದ ಲಯನ್ಸ ಕ್ಲಬ್ ವಿನೂತನವಾಗಿ ಆಚರಿಸಿದೆ. ಲಯನ್ಸ್ ಸದಸ್ಯರು ವೈದ್ಯರ ಬಳಿಗೆ ತೆರಳಿ ಅವರಿಗೆ ಹೂಗುಚ್ಚವನ್ನು ನೀಡಿ ಶುಭ ಹಾರೈಸುವುದರ ಮೂಲಕ ವೈದ್ಯರ ದಿನಾಚ ರಣಗೆ ಅರ್ಥವನ್ನು ಶಿವಮೊಗ್ಗ: ಪೊಲೀಸ್ ನೇಮಕಾತಿ ಪರೀಕ್ಷಾ ಅವಧಿ ವಿಸ್ತರಣೆ ================================================================================ yammar manvi on 28 June, 2010 01:17:00 ಶಿವಮೊಗ್ಗ: ಪೊಲೀಸ್ ಇಲಾಖೆಯು ಜಿಲ್ಲೆಯಲ್ಲಿ ಖಾಲಿ ಇರುವ ನಾಗರಿಕ ಪೊಲೀಸ್ ಮತ್ತು ಮಹಿಳಾ ಪೊಲೀಸ್ ಕಾನ್ಸ್‌ಟೆಬಲ್ ಹುದ್ದೆಗಳ ಭರ್ತಿಗಾಗಿ ಜುಲೈ ೧೪ ರಿಂದ ೨೦ರವರೆಗೆ ನಗರದ ನೆಹರು ಕ್ರೀಡಾಂಗಣದಲ್ಲಿ ನಡೆಸಲು ಉದ್ಧೇಶಿಸಿದ್ದ ಸಹಿಷ್ಣುತೆ ಮತ್ತು