SahilOnline - Kannada : ಸಾಹಿಲ್ ಆನ್ ‍ಲೈನ್- ಸತ್ಯದ ಒಂದು ಪ್ರತಿಬಿಂಬ: ದಾಂಡೇಲಿ ಬೆಂಗಳೂರು: ಆಂಬುಲೆನ್ಸ್‌ಗಳ ತ್ವರಿತ ಸೇವೆಗೆ ಮಾಸ್ಟರ್‌ಪ್ಲಾನ್: ಸಾರಿಗೆ ಸಚಿವ ಆರ್.ಅಶೋಕ್ ================================================================================ yammar manvi on 26 July, 2010 04:32:00 ಇಂದಿಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ಧಿಗಾರರ ಜತೆ ಮಾತನಾಡಿದ ಸಾರಿಗೆ ಸಚಿವ ಆರ್.ಅಶೋಕ್, ರಾಜ್ಯದ ಪ್ರಮುಖ ನಗರ ಪ್ರದೇಶಗಳಲ್ಲಿ ವಾಹನಗಳ ದಟ್ಟಣೆಯಿಂದ ಆಂಬುಲೆನ್ಸ್‌ಗಳ ಸಂಚಾರಕ್ಕಾಗುತ್ತಿರುವ ತೊಂದರೆಯನ್ನು ಸರಿಪಡಿಸುವ ಸಂಬಂಧ ಸಧ್ಯದಲ್ಲೇ ಉನ್ನತ ಮಟ್ಟದ ಸಭೆಯನ್ನು ಕರೆಯಲಾಗುವುದು ಎಂದರು. ಭಟ್ಕಳ :ಇಸ್ಪೀಟ್ ಅಡ್ಡೆ ಮೇಲೆ ಡಿವೈಸ್ಪಿ ದಾಳಿ: ಐವರ ಬಂಧನ ================================================================================ yammar manvi on 11 July, 2010 04:49:00 ಭಟ್ಕಳ: ನಗರದ ಹೃದಯಭಾಗದಲ್ಲಿರುವ ವಸತಿ ಗೃಹವೊಂದರ ರೂಮಿನಲ್ಲಿ ಅಂದರ್ ಬಾಹರ್ ಜುಗಾರಿ ಆಟ ಆಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಡಿವೈಸ್ಪಿ ಡಾ. ಸಿ ಬಿ ವೇದಮೂರ್ತಿ ನೇತೃತ್ವದ ಪೊಲೀಸ್ ತಂಡ ಆಟದಲ್ಲಿ ನಿರತರಾಗಿದ್ದ ಪಡುಬಿದ್ರಿ: ಅಪಘಾತ: ಬ್ಯಾಂಕ್ ಉದ್ಯೋಗಿ ಮೃತ್ಯು ================================================================================ yammar manvi on 10 July, 2010 06:48:00 ಪಡುಬಿದ್ರಿ, ಜು.10: ಲಾರಿ ಯೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬದಿ ಸವಾರ ರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಪಡುಬಿದ್ರಿ ದುರ್ಗಾಪ್ರಸಾದ್ ಜ್ಯುವೆಲ್ಲರ್ಸ್‌ ಎದುರು ಶುಕ್ರವಾರ ರಾತ್ರಿ ವೇಳೆ ನಡೆದಿದೆ.ಮೃತರನ್ನು ಕಾಪು ಎಸ್‌ಸಿಡಿಸಿಸಿ ಬಂದ್ ಹಿನ್ನೆಲೆ: ದ್ವಿತಿಯ ಪಿ.ಯು. ಪರೀಕ್ಷೆ ಮುಂದಕ್ಕೆ ================================================================================ yammar manvi on 03 July, 2010 05:22:00 ಬೆಂಗಳೂರು,ಜು,೩: ಜುಲೈ ೫ ರಂದು ಕರೆ ನೀಡಲಾಗಿರುವ ಭಾರತ್ ಬಂದ್ ಹಿನ್ನೆಲೆಯಲ್ಲಿ ಅಂದು ನಡೆಯುವ ದ್ವಿತಿಯ ಪಿಯುಸಿ ಪೂರಕ ಪರೀಕ್ಷೆಗಳನ್ನು ಜುಲೈ ೧೦ ಕ್ಕೆ ಮುಂದೂಡಲಾಗಿದೆ. ಈ ಕುರಿತು ಆದೇಶ ಜಾರಿಯಾಗಿದ್ದು, ಪರೀಕ್ಷೆ ವೇಳಾ ಪಟ್ಟಿಯಲ್ಲಿ ಬಂಟ್ವಾಳ: ಮಳೆಗಾಲ ಈಗ ಏನಿದ್ದರೂ ರೋಗಗಳದ್ದೇ ಕಾರು ಬಾರು ================================================================================ yammar manvi on 02 July, 2010 06:03:00 ಬಂಟ್ವಾಳ; ಮಳೆಗಾಲ ಈಗ ಏನಿದ್ದರೂ ರೋಗಗಳದ್ದೇ ಕಾರು ಬಾರು.. ಜ್ವರ, ಕಣ್ಣು ನೋವು,ಚಿಕುನ್ ಗುನ್ಯಾ, ಇಲಿಜ್ವರ, ಡೆಂಗ್ಯೂ,ಮಲೇರಿಯಾ.. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಪಟ್ಟಿ ಇನ್ನಷ್ಟು ಉದ್ದ ಬೆಳೆಯುತ್ತದೆ. ಗ್ರಾಮೀಣ ಪ್ರದೇಶ, ನಗರ ಪ್ರದೇಶ