ಭಟ್ಕಳ
ಭಟ್ಕಳ: ಮಾವಿನಕಟ್ಟೆ ಬಳಿ ಭೀಕರ ಅಪಘಾತ; ಕೇರಳದ ಇಬ್ಬರ ದುರ್ಮರಣ
ಇಂದು ಬೆಳಗಿನ ಜಾವ ಮುರುಡೇಶ್ವರ ಬಳಿ ಮಾವಿನ ಕಟ್ಟೆ ಎಂಬಲ್ಲಿ ಜರುಗಿದ ಘಟನೆ
ಭಟ್ಕಳ: ಸಮಾಜದ ಎಲ್ಲ ಕೆಡುಕುಗಳಿಗೆ ಪ್ರವಾದಿ ಮುಹಮ್ಮದ್(ಸ) ಜೀವನದಲ್ಲಿ ಪರಿಹಾರವಿದೆ-ಅಬ್ದುಲ್ಲಾ ಜಾವೀದ್
ಸಮಾಜದಲ್ಲಿರುವ ಎಲ್ಲ ಕೆಡುಗಳಿಗೆ ಪರಿಹಾರ ಪ್ರವಾದಿ ಮುಹಮ್ಮದ್(ಸ) ರ ಅನುಸರಣೆಯಲ್ಲಿದೆ. ಎಲ್ಲ ಸಮಸ್ಯೆಗಳಿಗೆ ಉತ್ತರವನ್ನು ಅವರ ಜೀವನ ಮತ್ತು ಸಂದೇಶಗಳಿಂದ ನಮಗೆ ದೊರೆಯುತ್ತದೆ ಎಂದ ಅವರು ಹೃದಯಾಂತರಾಳದಿಂದ ಪ್ರವಾದಿಪ್ರೇಮವನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು...ಭಟ್ಕಳ: ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಬಡವರ ದ್ವನಿಯಾಗಬೇಕು -ಆರ್.ವಿ.ದೇಶಪಾಂಡೆ
ಭಟ್ಕಳ: ಕಾಂಗ್ರೇಸ್ ಪಕ್ಷವು ಬಡವರ,ಹಿಂದುಳಿದವರ, ಅಲ್ಪಸಂಖ್ಯಾತರ ಪಕ್ಷವಾಗಿದ್ದು ಇದರ ಕಾರ್ಯಕರ್ತರು ಬಡವರ ದ್ವನಿಯಾಗಬೇಕು ಎಂದು ಮಾಜಿ ಸಚಿವ ಹಾಗೂ ಕೆ.ಪಿ.ಸಿ.ಸಿ ಮಾಜಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದವರು. ಅವರು ರವಿವಾರದಂದು ರಾಹೆ.೧೭ರಲ್ಲಿನ ರಂಗೀಕಟ್ಟೆಯಲ್ಲಿ ಪಕ್ಷದ ನೂತನ ...ಭಟ್ಕಳ: ಸಂಭ್ರಮದ ಈದ್ ಮಿಲಾದ್
ಭಟ್ಕಳ: ಬಝ್ಮೆ ಫೈಝೆ ರಸೂಲ್ ಸಂಘಟನೆಯಿಂದ ಭಟ್ಕಳದಲ್ಲಿ ಸಂಭ್ರಮ ಸಡಗರದಿಂದ ಮಿಲಾದುನ್ನಬಿ ಹಬ್ಬವನ್ನು ರವಿವಾರದಂದು ಆಚರಿಸಲಾಯಿತು. ಸಂಜೆ ೪-೩೦ಕ್ಕೆ ಇಲ್ಲಿನ ಬಂದರ್ ರಸ್ತೆಯ ಈದ್ಗಾ ಮೈದಾನದಿಂದ ಆರಂಭಗೊಂಡ ಮೀಲಾದ್ ಮೆರವಣೆಗೆಯು ಶಮ್ಸುದ್ದೀನ್ ಸರ್ಕಲ್ ನಿಂದ ಮುಖ್ಯ ...ಭಟ್ಕಳ: ಸ್ವಾತಂತ್ರ್ಯ ಭಾರತದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳು ಪತನಗೊಳ್ಳುತ್ತಿವೆ-ನ್ಯಾ.ಸಂತೋಷ ಹೆಗ್ಡೆ
ಅಣ್ಣಾ ಹೋರಾಟ ನಿಲ್ಲದು-ಹೆಗ್ಡೆ ...Log in
- ಬೆಂಗಳೂರು: ಉಡುಪಿಯ ಸೈಂಟ್ ಮೇರಿಸ್ ಬೀಚ್ನಲ್ಲಿ ವಿದೇಶಿಗರ ರಾಸಲೀಲೆ ಪ್ರಕರಣ - ಸರ್ಕಾರವೇ ಹೊಣೆ-ಕಾಂಗ್ರೆಸ್ ಆರೋಪ
- ಬೆಂಗಳೂರು: ರಾಜ್ಯದಲ್ಲಿ ಹೊಸ ತಾಲ್ಲೂಕುಗಳ ರಚನೆ ಪ್ರಕ್ರಿಯೆ ಪರಿಶೀಲನಾ ಹಂತದಲ್ಲಿದೆ - ಡಿ.ವಿ. ಸದಾನಂದಗೌಡ
- ಚಾಮರಾಜನಗರ: ಗಡಿ ಜಿಲ್ಲೆಯಲ್ಲಿ ಸಾವಯನ ಕೃಷಿ ಕಾರ್ಯಗಾರ
- ಪುತ್ತೂರು : ರಾಜ್ಯದಲ್ಲಿ ಇರುವುದು ಬಿಜೆಪಿ ಸರ್ಕಾರ ಅಲ್ಲ. ಅದು ಯಡಿಯೂರಪ್ಪ ಸರ್ಕಾರ : ಉರಿಮಜಲು ರಾಮ ಭಟ್
- ಪುತ್ತೂರು: ಯುವಮೋರ್ಚಾದಲ್ಲಿ ಇಂದಿರಾ ಮತ್ತು ರಾಜೀವ್ ಗಾಂಧಿ ಬಗ್ಗೆ ಕೀಳಾಗಿ ಮಾತನಾಡಿದ ನಳಿನ್ ಕುಮಾರ್ ಕಟೀಲ್ - ಹೇಮನಾಥ ಶೆಟ್ಟಿ ಖಂಡನೆ
I have read this news in the month of sept 2011 but I did not comment over it but today again I have seen this ...
That's the perefct insight in a thread like this.
I love reading these airtcles because they're short but informative.
An intelligent point of view, well exeprssed! Thanks!
realy grt work by d indians
