ಭಟ್ಕಳ

image

ಭಟ್ಕಳ: ಮಾವಿನಕಟ್ಟೆ ಬಳಿ ಭೀಕರ ಅಪಘಾತ; ಕೇರಳದ ಇಬ್ಬರ ದುರ್ಮರಣ

ಇಂದು ಬೆಳಗಿನ ಜಾವ ಮುರುಡೇಶ್ವರ ಬಳಿ ಮಾವಿನ ಕಟ್ಟೆ ಎಂಬಲ್ಲಿ ಜರುಗಿದ ಘಟನೆ
Full story
image

ಭಟ್ಕಳ: ಸಮಾಜದ ಎಲ್ಲ ಕೆಡುಕುಗಳಿಗೆ ಪ್ರವಾದಿ ಮುಹಮ್ಮದ್(ಸ) ಜೀವನದಲ್ಲಿ ಪರಿಹಾರವಿದೆ-ಅಬ್ದುಲ್ಲಾ ಜಾವೀದ್

ಸಮಾಜದಲ್ಲಿರುವ ಎಲ್ಲ ಕೆಡುಗಳಿಗೆ ಪರಿಹಾರ ಪ್ರವಾದಿ ಮುಹಮ್ಮದ್(ಸ) ರ ಅನುಸರಣೆಯಲ್ಲಿದೆ. ಎಲ್ಲ ಸಮಸ್ಯೆಗಳಿಗೆ ಉತ್ತರವನ್ನು ಅವರ ಜೀವನ ಮತ್ತು ಸಂದೇಶಗಳಿಂದ ನಮಗೆ ದೊರೆಯುತ್ತದೆ ಎಂದ ಅವರು ಹೃದಯಾಂತರಾಳದಿಂದ ಪ್ರವಾದಿಪ್ರೇಮವನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು...
Full story
image

ಭಟ್ಕಳ: ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಬಡವರ ದ್ವನಿಯಾಗಬೇಕು -ಆರ್.ವಿ.ದೇಶಪಾಂಡೆ

ಭಟ್ಕಳ: ಕಾಂಗ್ರೇಸ್ ಪಕ್ಷವು ಬಡವರ,ಹಿಂದುಳಿದವರ, ಅಲ್ಪಸಂಖ್ಯಾತರ ಪಕ್ಷವಾಗಿದ್ದು ಇದರ ಕಾರ್ಯಕರ್ತರು ಬಡವರ ದ್ವನಿಯಾಗಬೇಕು ಎಂದು ಮಾಜಿ ಸಚಿವ ಹಾಗೂ ಕೆ.ಪಿ.ಸಿ.ಸಿ ಮಾಜಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದವರು. ಅವರು ರವಿವಾರದಂದು ರಾಹೆ.೧೭ರಲ್ಲಿನ ರಂಗೀಕಟ್ಟೆಯಲ್ಲಿ ಪಕ್ಷದ ನೂತನ ...
Full story
image

ಭಟ್ಕಳ: ಸಂಭ್ರಮದ ಈದ್ ಮಿಲಾದ್

ಭಟ್ಕಳ: ಬಝ್ಮೆ ಫೈಝೆ ರಸೂಲ್ ಸಂಘಟನೆಯಿಂದ ಭಟ್ಕಳದಲ್ಲಿ ಸಂಭ್ರಮ ಸಡಗರದಿಂದ ಮಿಲಾದುನ್ನಬಿ ಹಬ್ಬವನ್ನು ರವಿವಾರದಂದು ಆಚರಿಸಲಾಯಿತು.    ಸಂಜೆ ೪-೩೦ಕ್ಕೆ ಇಲ್ಲಿನ ಬಂದರ್ ರಸ್ತೆಯ ಈದ್ಗಾ ಮೈದಾನದಿಂದ ಆರಂಭಗೊಂಡ ಮೀಲಾದ್ ಮೆರವಣೆಗೆಯು ಶಮ್ಸುದ್ದೀನ್ ಸರ್ಕಲ್ ನಿಂದ  ಮುಖ್ಯ ...
Full story
Log in
Powered by SahilOnline.org