Home | ರಾಷ್ಟ್ರೀಯ ವಾರ್ತೆ

ರಾಷ್ಟ್ರೀಯ ವಾರ್ತೆ

ಹೊಸದಿಲ್ಲಿ: ಅಕ್ರಮ ಗಣಿಗಾರಿಕೆ: ಸಿಇಸಿ ವರದಿ ಸುಪ್ರೀಂಕೋರ್ಟ್‌ಗೆ ಸಲ್ಲಿಕೆ

ಹೊಸದಿಲ್ಲಿ: ಕರ್ನಾಟದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಹಿನ್ನೆಲೆಯಲ್ಲಿ ಕೂಲಂಕಷ ಅಧ್ಯಯನ ನಡೆಸಿರುವ ಕೇಂದ್ರೀಯ ಉನ್ನತಾಧಿಕಾರ ಸಮಿತಿ (ಸಿಇಸಿ)ಯು ಸೋಮವಾರ ಸುಪ್ರೀಂಕೋರ್ಟ್‌ಗೆ ತನ್ನ ಅಂತಿಮ ವರದಿ ಸಲ್ಲಿಸಿದೆ.ಅತೀ ಹೆಚ್ಚು ಅಕ್ರಮ ಗಣಿಗಾರಿಕೆ ಚಟುವಟಿಕೆಯಲ್ಲಿ ತೊಡಗಿರುವ 49
Full story

ಹೊಸದಿಲ್ಲಿ: 2ಜಿ ಹಗರಣ; ಚಿದಂಬರಂ ಪಾತ್ರದ ಬಗ್ಗೆ ತನಿಖೆ ಇಲ್ಲ: ನ್ಯಾಯಾಲಯ

ಹೊಸದಿಲ್ಲಿ: 2ಜಿ ತರಗಾಂತರಗಳ ನೀತಿ ಬಾಹಿರ ಪರವಾನಿಗೆ ನೀಡಿಕೆಯಲ್ಲಿ ಗೃಹ ಸಚಿವ ಪಿ.ಚಿದಂಬರಂರ ಪಾತ್ರದ ಬಗ್ಗೆ ತನಿಖೆ ನಡೆಸಬೇಕು ಎಂದು ಜನತಾಪಕ್ಷದ ಅಧ್ಯಕ್ಷ ಸುಬ್ರಹ್ಮಣ್ಯಂ ಸ್ವಾಮಿಯ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ಶನಿವಾರ ವಜಾಗೊಳಿಸಿದೆ.ಈ ಬಗ್ಗೆ ...
Full story
image

ಅಸ್ಸಾಂ: ರೈಲು ಅಪಘಾತ; ಮೂವರ ಸಾವು; ಹಲವರಿಗೆ ಗಾಯ

ಅಸ್ಸಾಂ: ಗೌಹಾಟಿ ಸಮೀಪದ ಕುಮರುಪ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ನಡೆದ ಭೀಕರ ರೈಲು ಅಪಘಾತದಲ್ಲಿ 3 ಮಂದಿ ಸಾವನ್ನಪ್ಪಿದ್ದು, ಸುಮಾರು 50 ಜನರು ಗಾಯಗೊಂಡಿದ್ದಾರೆ.ರೈಲ್ವೆ ಟ್ರ್ಯಾಕ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದ ವಾಹನಕ್ಕೆ ಗೌಹಾಟಿ ಚಿಲರೈ ಪ್ಯಾಸೆಂಜರ್ ರೈಲು ...
Full story

"ಇಂಗ್ಲೀಶ್ ಶಾಲೆ ಸೇರಿದ್ರೆ ಒಳ್ಳೆ ಕಲಿಕೆ" ಅನ್ನೋ ನಂಬಿಕೆ ಹುಸಿ

ಪ್ರೈವೇಟ್ ಶಾಲೆಗಳಲ್ಲಿ ಓದಲು ಬಾರದವರ ಅಂಕೆ ಹೆಚ್ಚೇ ಇದೆ....
Full story

ದಿಲ್ಲಿ: 2ಜಿ ತರಂಗಾಂತರ ಹಂಚಿಕೆ ಹಗರಣ: 122 ಲೈಸನ್ಸ್ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

 ದಿಲ್ಲಿ: ಎ. ರಾಜಾ ಟೆಲಿಕಾಂ ಸಚಿವರಾಗಿದ್ದ ಸಂದರ್ಭದಲ್ಲಿ ಕಾನೂನು ಬಾಹಿರವಾಗಿ ಹಂಚಲಾಗಿದ್ದ 2ಜಿ ತರಂಗಾಂತರ ಹಗರ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ 122 2ಜಿ ತರಂಗಾಂತರದ ಪರವಾನಗಿಯನ್ನು ರದ್ದುಗೊಳಿಸಿದೆ. ಪ್ರತಿ 3 ಟೆಲಿಕಾಂ ಕಂಪೆನಿಗಳಿಗೆ ತಲಾ ...
Full story

ಹೊಸದಿಲ್ಲಿ: ಕೇಂದ್ರ ಸಚಿವ ಸಚಿನ್ ಪೈಲೆಟ್‌ರ ಮನೆ ಕಾವಲುಗಾರ ಆತ್ಮಹತ್ಯೆ

ಹೊಸದಿಲ್ಲಿ: ಕೇಂದ್ರ ಸಚಿವ ಸಚಿನ್ ಪೈಲೆಟ್‌ರ ಮನೆಯ ಕಾವಲುಗಾರ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ಬೆಳಗ್ಗೆ ನಡೆದಿದೆ.ನಾಗಾಲ್ಯಾಂಡ್‌ನ ಕೋಹಿಮಾದ ಇನಪು ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ಕಾವಲುಗಾರ. ಇವರು ಸಫ್ದರ್‌ಜಂಗ್ ರಸ್ತೆಯಲ್ಲಿರುವ ಸಚಿವ ...
Full story
image

ಬೆಂಗಳೂರು: ಪ್ರಜಾಸೇವೆಗಾಗಿ ಸದಾ ಸಿದ್ಧವಿರುವ ಗೃಹರಕ್ಷಕದಳ

ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಪರಿಸರ ಪ್ರಕೋಪಗಳು ಉಂಟಾದ ಸಂದರ್ಭದಲ್ಲಿ ಪೊಲೀಸ್ ಪಡೆಗಳ ಜೊತೆಗೆ ಪೂರಕವಾಗಿ ಗೃಹ ರಕ್ಷಕದಳಗಳು ಕಾರ್ಯ ನಿರ್ವಹಿಸುತ್ತಿವೆ....
Full story
image

ಕಾಸರಗೋಡು : ರಸ್ತೆ ಬದಿಯಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ಯುವತಿ ಪತ್ತೆ

ಅಪ್ರಾಪ್ತ ಬಾಲಕನನ್ನು ಕಳ್ಳತನಕ್ಕೆ ಬಳಸಿಕೊಳ್ಳುತ್ತಿದ್ದ ವ್ಯಕ್ತಿಯ ಬಂಧನ...
Full story
Powered by SahilOnline.org