image

ಉಡುಪಿ ಜಿಲ್ಲಾಸ್ಪತ್ರೆಯ ಶವಾಗಾರ ದುರಸ್ತಿಗೆ ಆಗ್ರಹ: ‘ಶವಯಾತ್ರೆ’ ನಡೆಸಿ ಪ್ರತಿಭಟನೆ

ಉಡುಪಿ, ಜು.28: ಕಳೆದ ಎರಡು ವರ್ಷಗಳಿಗೂ ಅಧಿಕ ಸಮಯದಿಂದ ದುರಸ್ತಿಗಾಗಿ ಮುಚ್ಚಿರುವ ಜಿಲ್ಲಾ ಸರಕಾರಿ ಆಸ್ಪತ್ರೆಯ ಶೀತಲೀಕೃತ ಶವಾಗಾರವನ್ನು ಕೂಡಲೇ ದುರಸ್ತಿಗೊಳಿಸಬೇಕೆಂದು ಆಗ್ರಹಿಸಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಇಂದು ‘ಶವ ಯಾತ್ರೆ’ ನಡೆಸುವ

ಡಾ.ಕಯ್ಯಿರ ಕಿಂಞಣ್ಣ ರೈಗೆ ‘ಕರ್ನಾಟಕ ಗಡಿನಾಡ ರತ್ನ ಪ್ರಶಸ್ತಿ’

ಕಾಸರಗೋಡು, ಜು.28: ಗಡಿನಾಡ ಧ್ವನಿ ಪತ್ರಿಕೆ ಪಾಣಾಜೆ ಮತ್ತು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಇದರ ಸಹಯೋಗದಲ್ಲಿ ಆ.7ರಂದು ಜರಗುವ ಕರ್ನಾಟಕ ಗಡಿನಾಡ ಸಮ್ಮೇಳನದಲ್ಲಿ ಹಿರಿಯ ಸಾಹಿತಿ ನಾಡೋಜ ಡಾ.ಕಯ್ಯಾರ ಕಿಂಞಣ್ಣ ರೈಯವರಿಗೆ ‘ಕರ್ನಾಟಕ ...
Full story

ಮಾರ್ನಮಿಕಟ್ಟೆ: ಹಳಿ ತಪ್ಪಿದ ಗೂಡ್ಸ್ ರೈಲು

ಮಂಗಳೂರು, ಜು.28: ಮಾರ್ನಮಿಕಟ್ಟೆ ಬಳಿ ಗೂಡ್ಸ್ ರೈಲೊಂದು ಹಳಿ ತಪ್ಪಿದ ಪರಿಣಾಮ ಇಂದು ಬೆಳಗ್ಗೆ ಕೆಲ ಕಾಲ ರೈಲು ಸಂಚಾರ ಅಸ್ತವ್ಯಸ್ಥಗೊಂಡಿತು. ಆಂಧ್ರ ಪ್ರದೇಶದಿಂದ ಮಂಗಳೂರಿಗೆ ಸಿಮೆಂಟ್ ಹೇರಿಕೊಂಡು ಬರುತ್ತಿದ್ದ ಗೂಡ್ಸ್ ರೈಲು ಮಾರ್ನಮಿಕಟ್ಟೆ ...
Full story

ಉಡುಪಿಯಲ್ಲಿ ಸರಣಿ ಅಪಘಾತ

ಉಡುಪಿ, ಜು.28: ನಗರದ ಎಂಜಿಎಂ ಕಾಲೇಜು ಬಳಿ ಉಡುಪಿ-ಮಣಿಪಾಲ ರಾಜ್ಯ ಹೆದ್ದಾರಿಯಲ್ಲಿ ನಿನ್ನೆ ಸಂಭವಿಸಿದ ಸರಣಿ ಅಪಘಾತದಲ್ಲಿ ಕಾರು ಹಾಗೂ ಬಸ್ಸುಗಳು ಜಖಂಗೊಂಡಿವೆ.ಗುಂಡಿಬೈಲಿನ ಕೆ.ಲಕ್ಷ್ಮೀಕಾಂತ ಶೆಣೈ ಎಂಬವರು ತಮ್ಮ ಕಾರಿನಲ್ಲಿ ಮಣಿಪಾಲದತ್ತ ಹೋಗುತ್ತಾ ಎಂಜಿಎಂ ...
Full story

ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯ ಆತ್ಮಹತ್ಯೆ

ಹಿರಿಯಡ್ಕ, ಜು.28: ವಿಚಾರಣಾಧೀನ ಖೈದಿಯೊಬ್ಬ ಕಾರಾಗೃಹದ ಸ್ನಾನಗೃಹದಲ್ಲಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಜಾರು ಗ್ರಾಮದ ಕಾಜರಗುತ್ತು ಎಂಬಲ್ಲಿರುವ ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ಇಂದು ಬೆಳಗ್ಗೆ 10 ಗಂಟೆ ನಡೆದಿದೆ.ಕೃಷ್ಣ ಮರಕಾಲ
Full story
Log in
Powered by SahilOnline.org