ಉಡುಪಿ ಜಿಲ್ಲಾಸ್ಪತ್ರೆಯ ಶವಾಗಾರ ದುರಸ್ತಿಗೆ ಆಗ್ರಹ: ‘ಶವಯಾತ್ರೆ’ ನಡೆಸಿ ಪ್ರತಿಭಟನೆ
ಉಡುಪಿ, ಜು.28: ಕಳೆದ ಎರಡು ವರ್ಷಗಳಿಗೂ ಅಧಿಕ ಸಮಯದಿಂದ ದುರಸ್ತಿಗಾಗಿ ಮುಚ್ಚಿರುವ ಜಿಲ್ಲಾ ಸರಕಾರಿ ಆಸ್ಪತ್ರೆಯ ಶೀತಲೀಕೃತ ಶವಾಗಾರವನ್ನು ಕೂಡಲೇ ದುರಸ್ತಿಗೊಳಿಸಬೇಕೆಂದು ಆಗ್ರಹಿಸಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಇಂದು ‘ಶವ ಯಾತ್ರೆ’ ನಡೆಸುವ
ಡಾ.ಕಯ್ಯಿರ ಕಿಂಞಣ್ಣ ರೈಗೆ ‘ಕರ್ನಾಟಕ ಗಡಿನಾಡ ರತ್ನ ಪ್ರಶಸ್ತಿ’
ಕಾಸರಗೋಡು, ಜು.28: ಗಡಿನಾಡ ಧ್ವನಿ ಪತ್ರಿಕೆ ಪಾಣಾಜೆ ಮತ್ತು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಇದರ ಸಹಯೋಗದಲ್ಲಿ ಆ.7ರಂದು ಜರಗುವ ಕರ್ನಾಟಕ ಗಡಿನಾಡ ಸಮ್ಮೇಳನದಲ್ಲಿ ಹಿರಿಯ ಸಾಹಿತಿ ನಾಡೋಜ ಡಾ.ಕಯ್ಯಾರ ಕಿಂಞಣ್ಣ ರೈಯವರಿಗೆ ‘ಕರ್ನಾಟಕ ...ಮಾರ್ನಮಿಕಟ್ಟೆ: ಹಳಿ ತಪ್ಪಿದ ಗೂಡ್ಸ್ ರೈಲು
ಮಂಗಳೂರು, ಜು.28: ಮಾರ್ನಮಿಕಟ್ಟೆ ಬಳಿ ಗೂಡ್ಸ್ ರೈಲೊಂದು ಹಳಿ ತಪ್ಪಿದ ಪರಿಣಾಮ ಇಂದು ಬೆಳಗ್ಗೆ ಕೆಲ ಕಾಲ ರೈಲು ಸಂಚಾರ ಅಸ್ತವ್ಯಸ್ಥಗೊಂಡಿತು. ಆಂಧ್ರ ಪ್ರದೇಶದಿಂದ ಮಂಗಳೂರಿಗೆ ಸಿಮೆಂಟ್ ಹೇರಿಕೊಂಡು ಬರುತ್ತಿದ್ದ ಗೂಡ್ಸ್ ರೈಲು ಮಾರ್ನಮಿಕಟ್ಟೆ ...ಉಡುಪಿಯಲ್ಲಿ ಸರಣಿ ಅಪಘಾತ
ಉಡುಪಿ, ಜು.28: ನಗರದ ಎಂಜಿಎಂ ಕಾಲೇಜು ಬಳಿ ಉಡುಪಿ-ಮಣಿಪಾಲ ರಾಜ್ಯ ಹೆದ್ದಾರಿಯಲ್ಲಿ ನಿನ್ನೆ ಸಂಭವಿಸಿದ ಸರಣಿ ಅಪಘಾತದಲ್ಲಿ ಕಾರು ಹಾಗೂ ಬಸ್ಸುಗಳು ಜಖಂಗೊಂಡಿವೆ.ಗುಂಡಿಬೈಲಿನ ಕೆ.ಲಕ್ಷ್ಮೀಕಾಂತ ಶೆಣೈ ಎಂಬವರು ತಮ್ಮ ಕಾರಿನಲ್ಲಿ ಮಣಿಪಾಲದತ್ತ ಹೋಗುತ್ತಾ ಎಂಜಿಎಂ ...Well Wishes | ಉ.ಕ.ಜಿಲ್ಲಾ ವಾರ್ತೆ | ದ.ಕ.ಜಿಲ್ಲಾ ವಾರ್ತೆ | ರಾಜ್ಯ ವಾರ್ತೆ | ರಾಷ್ಟ್ರೀಯ ವಾರ್ತೆ | ಗಲ್ಫ್ ವಾರ್ತೆ | ಅಂತಾರಾಷ್ಟ್ರೀಯ ವಾರ್ತೆ | ಕ್ರೀಡೆ | SO Urdu | SO English
ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯ ಆತ್ಮಹತ್ಯೆ
ಹಿರಿಯಡ್ಕ, ಜು.28: ವಿಚಾರಣಾಧೀನ ಖೈದಿಯೊಬ್ಬ ಕಾರಾಗೃಹದ ಸ್ನಾನಗೃಹದಲ್ಲಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಜಾರು ಗ್ರಾಮದ ಕಾಜರಗುತ್ತು ಎಂಬಲ್ಲಿರುವ ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ಇಂದು ಬೆಳಗ್ಗೆ 10 ಗಂಟೆ ನಡೆದಿದೆ.ಕೃಷ್ಣ ಮರಕಾಲ- ಐ.ಎ.ಎಸ್, ಐ.ಪಿ.ಎಸ್. ತರಬೇತಿಗಾಗಿ ಅರ್ಜಿ ಆಹ್ವಾನ
- ಬೆಳ್ತಂಗಡಿ: ತಲವಾರಿನಿಂದ ಕಡಿದು ಕೊಲೆ
- ಮತೀಯ ಅಲ್ಪಸಂಖ್ಯಾತರ ಕಾನೂನು ಪದವೀಧರರಿಗೆ ತರಬೇತಿ
- ಮೈಸೂರು: ತಲೆಮೇಲೆ ಮಲ ಹೊರುವ ಪದ್ಧತಿ ಇಲ್ಲ
- ಬೆಂಗಳೂರು: ಕಾಂಗ್ರೇಸ್ ವಿರುದ್ದ ಗುಡುಗಿದ ಸಿ.ಎಂ:ಜನರ ಮುಂದೆ ಹೋಗಿ ಬಣ್ಣ ಬಯಲು ಮಾಡುತ್ತೇನೆ
- ಬಳ್ಳಾರಿ ರೆಡ್ಡಿಗಳಿಂದ ಕಾಂಗ್ರೇಸ್ ವಿರುದ್ದ ರಣಕಹಳೆ
- ಅಸಮರ್ಪಕ ಹೆದ್ದಾರಿ ದುರಸ್ತಿ ಖಂಡಿಸಿ ಸಾರ್ವಜನಿಕರ ಪ್ರತಿಭಟನೆ
- ಕಾರವಾರ,ಹಳೇ ಮಂಗಳೂರು,ಬೆಲೆಕೇರಿ ಸೇರಿದಂತೆ ರಾಜ್ಯದ ಹತ್ತು ಬಂದರುಗಳಿಂದ ಕಬ್ಬಿಣದ ಅದಿರು ರಫ್ತು ನಿಷೇಧಕ್ಕೆ ಆದೇಶ
- ಉ.ಕ. ಜಿಲ್ಲೆಯಲ್ಲಿ ೭೨೦.೭ ಮಿ.ಮೀ ಮಳೆ
Log in
- ಭಟ್ಕಳ: ರಾ.ಹೆ.೧೭ ಶಮ್ಸುದ್ದೀನ್ ವೃತ್ತದ ಬಳಿ ಉರುಳಿ ಬಿದ್ದ ಲಾರಿ.
- ಭಟ್ಕಳದಲ್ಲಿ ಹಿಂದು ಮುಸ್ಲಿಮ್ ಬಾಂಧವ್ಯ ಉತ್ತಮವಾಗಿದೆ. ಎಸ್.ಎಮ್. ಸೈಯದ್ ಖಲೀಲ್
- ಕಾರವಾರ:ಪ್ಲಾಸ್ಟಿಕ್ ವಿರೋಧಿ ಆಂದೋಲನಕ್ಕೆ ವಿದ್ಯಾರ್ಥಿಗಳಿಂದ ಸಹಕಾರ
- ಕೇಸರಿ ಭಯೋತ್ಪಾದಕರ ಕುರಿತಾದ ಸಾಕ್ಷಗಳು ಧೂಳು ತಿನ್ನುತ್ತಿವೆ ಏಕೆ?
- ಭಟ್ಕಳ: ಎರಡು ಪ್ರತ್ಯೇಕ ಅಪಘಾತ: ಮೂವರಿಗೆ ಗಾಯ, ಓರ್ವ ಗಂಭೀರ ಮಣಿಪಾಲ ಆಸ್ಪತ್ರೆಗೆ ದಾಕಲು
Shams has decided very good idea to provide a talent show by exposing different subject working and non wroking models. I wish for their sucess.
hey dear brother in islaam, it is not necessary to write anything about the bollywood in your news paper
hope you will not repeat it
allah ...
RSS SPOILING HINDU RELIGION.And doing against Hindu scriptures.
RSS,ask command this bird to STOP NON-VEG
Uttamavaada belavanige. idu sadaa hasiraagirali.
